ತಾಯಿಯ ಅಕ್ರಮ ಸಂಬಂಧಕ್ಕೆ ಬಲಿಯಾದ ತಂದೆ ಅನಾಥವಾದ ಮಕ್ಕಳುಕುಶಾಲನಗರ, ಫೆ. 24 : ಕುಶಾಲನಗರದಲ್ಲಿ ನಡೆದ ಮಹೇಶ್ ಕೊಲೆ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಮಹೇಶನೊಂದಿಗೆ ಕೆಲಸ ಮಾಡುತ್ತಿದ್ದ ರಘುನೊಂದಿಗೆ ಅನೈತಿಕ ಸಂಬಂಧದ
ಸಾವಿನೊಂದಿಗೆ ಹುದುಗಿ ಹೋದ ನಿಗೂಢ ಸತ್ಯ...!? ಮಡಿಕೇರಿ, ಫೆ. 24: ನಿನ್ನೆ ಉರಿ ಬಿಸಿಲಿನ ನಡುವೆ ಕಾಲೂರು ಗ್ರಾಮದ ಮನೆಯೊಂದರಲ್ಲಿ ಒಂಟಿಯಾಗಿದ್ದ ಮುಗ್ಧ ಮಹಿಳೆಯ ಮೇಲೆ ಗುಂಡು ಹಾರಿಸಿ ಕೊಲೆಗೈಯ್ಯುವದರೊಂದಿಗೆ ಆ ವ್ಯಕ್ತಿ ತಾನು
ಹನ್ನೆರಡನೇ ಶತಮಾನದ ಸಾಮಾಜಿಕ ಕ್ರಾಂತಿಯ ಮೆಲುಕುಸೋಮವಾರಪೇಟೆ, ಫೆ.24: ಅಸಮಾನತೆ, ಅಸ್ಪøಶ್ಯತೆ, ಅನಾಚಾರ, ಮೂಢನಂಬಿಕೆಗಳು ಮೇಳೈಸುತ್ತಿದ್ದ ಸಂದರ್ಭ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು 12ನೇ ಶತಮಾನದಲ್ಲಿ ಹುಟ್ಟಿಕೊಂಡ ಬಸವಾದಿಶರಣರ ವಚನ ಕ್ರಾಂತಿಯ
ಕೊಡಗಿಗೆ ರೈಲು ಹೆದ್ದಾರಿ ಪರ ಒಕ್ಕಲಿಗರ ಸಂಘದ ಸಭೆಯಲ್ಲಿ ನಿರ್ಣಯಸೋಮವಾರಪೇಟೆ, ಫೆ. 24: ಕೊಡಗು ಜಿಲ್ಲೆಗೆ ರೈಲು ಸಂಪರ್ಕ ಹಾಗು ರಾಷ್ಟ್ರೀಯ ಹೆದ್ದಾರಿ ಕಲ್ಪಿಸುವ ಪರವಾಗಿ ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಂಘದ
ಎರಡನೇ ದಿನವೂ ಮುಂದುವರಿದ ಧರಣಿಮಡಿಕೇರಿ, ಫೆ. 24: ತಿತಿಮತಿ ಬಳಿ ದೇವರಪುರ ಗ್ರಾ.ಪಂ. ವ್ಯಾಪ್ತಿಯ ಹೆಬ್ಬಾಲೆ ಹಾಡಿಯ ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಸರಕಾರದಿಂದ ಮೂಲಭೂತ ಸೌಲಭ್ಯಕ್ಕೆ ಆಗ್ರಹಿಸಿ ನಡೆಸುತ್ತಿರುವ ಆಹೋರಾತ್ರಿ ಧರಣಿ