ಆರ್ಜಿ ಗೋಮಾಳ ವಿವಾದ ಡಿಸಿಗೆ ನೋಟಿಸ್ ಜಾರಿಬೆಂಗಳೂರು, ಮಾ. 29: ವೀರಾಜಪೇಟೆ ತಾಲೂಕು ಆರ್ಜಿ ಗ್ರಾಮದಲ್ಲಿ ಸುಮಾರು 86 ಎಕರೆ ಗೋಮಾಳ ಜಾಗ ಕಾಯ್ದಿರಿಸಲಾಗಿದೆ. ಈ ಗೋಮಾಳದಲ್ಲಿ ಅನೇಕರು ಒತ್ತುವರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆಕಸ್ತೂರಿ ರಂಗನ್ ವರದಿಗೆ ಆಕ್ಷೇಪಬೆಂಗಳೂರು, ಮಾ. 29: ಕಸ್ತೂರಿ ರಂಗನ್ ವರದಿಯನ್ವಯ ಸೂಕ್ಷ್ಮ ಪರಿಸರ ವಲಯಗಳನ್ನು ಕರ್ನಾಟಕದಲ್ಲಿ ಗುರುತಿಸಿದ್ದು, ಈ ಬಗ್ಗೆ ರಾಜ್ಯ ಸರಕಾರ 3ನೇ ಬಾರಿಗೆ ಆಕ್ಷೇಪಣೆ ಸಲ್ಲಿಸಲು ಸಿದ್ಧತೆಲಾಟರಿ ಮಾರಾಟ ದಂಧೆ : ಜಿಲ್ಲೆಯಲ್ಲಿ ಸಿಬಿಐ ತನಿಖೆಮಡಿಕೇರಿ/ವೀರಾಜಪೇಟೆ, ಮಾ. 29: ರಾಜ್ಯ ಮಾತ್ರವಲ್ಲ ಇಡೀ ರಾಷ್ಟ್ರದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಅಕ್ರಮವಾಗಿ ನಕಲಿ ಲಾಟರಿ ಮಾರಾಟದ ದಂಧೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಇದೀಗ ಸಿಬಿಐಮಾದಾಪುರ ತೋಟಗಾರಿಕಾ ಕ್ಷೇತ್ರಕ್ಕೆ ಕಾಯಕಲ್ಪಮಡಿಕೇರಿ, ಮಾ. 29: ಕೊಡಗು ಜಿಲ್ಲೆಯ ವಿಶಾಲ ಮಾದಾಪುರ ತೋಟಗಾರಿಕಾ ಕ್ಷೇತ್ರಕ್ಕೆ ಎರಡು ದಶಕಗಳ ಬಳಿಕ ಕಾಯಕಲ್ಪದೊಂದಿಗೆ ರೈತರಿಗೆ ಕರಿಮೆಣಸು ಸಹಿತ ಇತರ ಬೆಳೆಗಳನ್ನು ಕೃಷಿ ಮಾಡಲುಕರಿಮೆಣಸು ಸಹಿತ ಇಬ್ಬರ ಬಂಧನಶನಿವಾರಸಂತೆ, ಮಾ. 29: ಕೊಡ್ಲಿಪೇಟೆ ಹೋಬಳಿಯ ಮಾಗಡಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕರಿಮೆಣಸು ಫಸಲನ್ನು ಕಾವಲು ಕಾಯಲು ನೇಮಿಸಿದ್ದ ನಾಲ್ವರು ಕಾವಲುಗಾರರೇ ರಾತ್ರಿ ಸಮಯದಲ್ಲಿ ಮೆಣಸು ಕದ್ದು
ಆರ್ಜಿ ಗೋಮಾಳ ವಿವಾದ ಡಿಸಿಗೆ ನೋಟಿಸ್ ಜಾರಿಬೆಂಗಳೂರು, ಮಾ. 29: ವೀರಾಜಪೇಟೆ ತಾಲೂಕು ಆರ್ಜಿ ಗ್ರಾಮದಲ್ಲಿ ಸುಮಾರು 86 ಎಕರೆ ಗೋಮಾಳ ಜಾಗ ಕಾಯ್ದಿರಿಸಲಾಗಿದೆ. ಈ ಗೋಮಾಳದಲ್ಲಿ ಅನೇಕರು ಒತ್ತುವರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ
ಕಸ್ತೂರಿ ರಂಗನ್ ವರದಿಗೆ ಆಕ್ಷೇಪಬೆಂಗಳೂರು, ಮಾ. 29: ಕಸ್ತೂರಿ ರಂಗನ್ ವರದಿಯನ್ವಯ ಸೂಕ್ಷ್ಮ ಪರಿಸರ ವಲಯಗಳನ್ನು ಕರ್ನಾಟಕದಲ್ಲಿ ಗುರುತಿಸಿದ್ದು, ಈ ಬಗ್ಗೆ ರಾಜ್ಯ ಸರಕಾರ 3ನೇ ಬಾರಿಗೆ ಆಕ್ಷೇಪಣೆ ಸಲ್ಲಿಸಲು ಸಿದ್ಧತೆ
ಲಾಟರಿ ಮಾರಾಟ ದಂಧೆ : ಜಿಲ್ಲೆಯಲ್ಲಿ ಸಿಬಿಐ ತನಿಖೆಮಡಿಕೇರಿ/ವೀರಾಜಪೇಟೆ, ಮಾ. 29: ರಾಜ್ಯ ಮಾತ್ರವಲ್ಲ ಇಡೀ ರಾಷ್ಟ್ರದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಅಕ್ರಮವಾಗಿ ನಕಲಿ ಲಾಟರಿ ಮಾರಾಟದ ದಂಧೆಯ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ ಇದೀಗ ಸಿಬಿಐ
ಮಾದಾಪುರ ತೋಟಗಾರಿಕಾ ಕ್ಷೇತ್ರಕ್ಕೆ ಕಾಯಕಲ್ಪಮಡಿಕೇರಿ, ಮಾ. 29: ಕೊಡಗು ಜಿಲ್ಲೆಯ ವಿಶಾಲ ಮಾದಾಪುರ ತೋಟಗಾರಿಕಾ ಕ್ಷೇತ್ರಕ್ಕೆ ಎರಡು ದಶಕಗಳ ಬಳಿಕ ಕಾಯಕಲ್ಪದೊಂದಿಗೆ ರೈತರಿಗೆ ಕರಿಮೆಣಸು ಸಹಿತ ಇತರ ಬೆಳೆಗಳನ್ನು ಕೃಷಿ ಮಾಡಲು
ಕರಿಮೆಣಸು ಸಹಿತ ಇಬ್ಬರ ಬಂಧನಶನಿವಾರಸಂತೆ, ಮಾ. 29: ಕೊಡ್ಲಿಪೇಟೆ ಹೋಬಳಿಯ ಮಾಗಡಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕರಿಮೆಣಸು ಫಸಲನ್ನು ಕಾವಲು ಕಾಯಲು ನೇಮಿಸಿದ್ದ ನಾಲ್ವರು ಕಾವಲುಗಾರರೇ ರಾತ್ರಿ ಸಮಯದಲ್ಲಿ ಮೆಣಸು ಕದ್ದು