ಚರಂಡಿಯಲ್ಲಿ ತ್ಯಾಜ್ಯ ನೀರು : ಸೂಕ್ತ ಕ್ರಮಕ್ಕೆ ಆದೇಶ ಸುಂಟಿಕೊಪ್ಪ, ಜ. 8: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ವಾಣಿಜ್ಯ ವ್ಯಾಪಾರಿಗಳಿಂದ ತ್ಯಾಜ್ಯ ನೀರು ಮೋರಿಯಲ್ಲಿ ಶೇಖರಣೆಯಾಗಿರುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ
ತಾ. 15ರಂದು ಶಾಂತಳ್ಳಿಯಲ್ಲಿ ಥ್ರೋಬಾಲ್ 16ಕ್ಕೆ ಕಬಡ್ಡಿ ಪಂದ್ಯಾಟಸೋಮವಾರಪೇಟೆ, ಜ .8: ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಸ್ವಾಮಿಯ ಜಾತ್ರೆ ಮತ್ತು 59ನೇ ಮಹಾರಥೋತ್ಸವ ಅಂಗವಾಗಿ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ತಾ. 15ರಂದು ಜಿಲ್ಲಾ
ಅಯ್ಯಪ್ಪ ದೇವಸ್ಥಾನದಲ್ಲಿ ಸಂಕ್ರಾಂತಿ ಉತ್ಸವಮಡಿಕೇರಿ, ಜ. 8: ಮಡಿಕೇರಿ ನಗರದ ಮುತ್ತಪ್ಪ ದೇವಾಲಯ ಆವರಣದಲ್ಲಿರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ತಾ. 14 ರಂದು 28ನೇ ವರ್ಷದ ಮಕರ ಸಂಕ್ರಾಂತಿ ಮಹೋತ್ಸವವನ್ನು
ಅಪಘಾತ ಗಾಯಗೋಣಿಕೊಪ್ಪಲು, ಜ. 8: ಮುಂಜಾನೆ 8.30ರ ಸುಮಾರಿಗೆ ವಿನು ಎಂಬವರು ತಮ್ಮ ಕಾರಿನಲ್ಲಿ ತೋಟಕ್ಕೆ ಕಾರ್ಮಿಕರನ್ನು ಕರೆದು ಕೊಂಡು ಹೋಗುತ್ತಿದ್ದ ಸಂದರ್ಭ ಎದುರಿಂದ ಬಂದ ಖಾಸಗಿ ಬಸ್
ವಿದ್ಯುತ್ ವ್ಯತ್ಯಯಮಡಿಕೇರಿ, ಜ. 8: ಆಲೂರು ಸಿದ್ದಾಪುರ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ವನ್ನು ನಿರ್ವಹಿಸ ಬೇಕಾಗುವದರಿಂದ ತಾ.10ರಂದು ಬೆಳಿಗ್ಗೆ 10