ವೀರಾಜಪೇಟೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಶ್ರೀಮಂಗಲ, ಫೆ. 26: ಕಳೆದ ಆರು ದಶÀಕದಿಂದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ವೀರಾಜಪೇಟೆ ತಾಲೂಕಿನ ಅಭ್ಯರ್ಥಿಗೆ ಅವಕಾಶ ದೊರಕಿಲ್ಲ. ಈ ಬಾರಿ ಸ್ಥಳೀಯ ಪ್ರಾಮಾಣಿಕರಿಗೆ
ಕುಟುಂಬ ಕಲ್ಯಾಣ ಕಾರ್ಯಗಾರಮಡಿಕೇರಿ, ಫೆ. 26: ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ತಾಲೂಕು ಮಟ್ಟದ ಬೃಹತ್ ವ್ಯಾಸೆಕ್ಟಮಿ ಶಿಬಿರ ಸೇವಾ ಸಪ್ತಾಹ ಹಾಗೂ ಕುಟುಂಬ ಕಲ್ಯಾಣ ಕಾರ್ಯಗಾರದ
ಪಡಿತರ ಚೀಟಿ ವಿತರಣೆಯ ಸೌಲಭ್ಯಸೋಮವಾರಪೇಟೆ,ಫೆ.26: ಸರ್ಕಾರದ ಆದೇಶದನ್ವಯ ಫೆ.27ರಿಂದ ಮಾ.14ರವರೆಗೆ ಗ್ರಾಮ ಪಂಚಾಯಿತಿಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಲಾಗುವದು. ಫಲಾನುಭವಿಗಳು ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಹಾರ ನಿರೀಕ್ಷರರಾದ ಡಿ.ರಾಜಣ್ಣ ತಿಳಿಸಿದ್ದಾರೆ. ಫಲಾನುಭವಿಗಳು ಸಂಬಂಧಪಟ್ಟ ಗ್ರಾಮ
ಅಂಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ ಮಡಿಕೇರಿ, ಫೆ. 26: ಮೈಸೂರು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ವತಿಯಿಂದ ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಂದ ಅಪ್ರೆಂಟಿಷಿಪ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂ.6995
ದರ್ಶನ್ ನಿಧನ ಮಡಿಕೇರಿ, ಫೆ. 26: ಹೆಚ್.ಡಿ. ಕುಮಾರಸ್ವಾಮಿ ಅಭಿಮಾನಿ ಬಳಗದ ಅಧ್ಯಕ್ಷರಾಗಿದ್ದ, ಹೊದವಾಡ ಗ್ರಾ.ಪಂ. ವ್ಯಾಪ್ತಿಯ ಕುಯ್ಯಂಗೇರಿ ಗ್ರಾಮ ನಿವಾಸಿ ಚಿಲ್ಲನ ದರ್ಶನ್ (ಪಾಪು-31) ಅವರು ತಾ. 26ರಂದು