ಎಚ್ಚರ...! ಸೂಚನಾ ಫಲಕ ಮುಚ್ಚಿದೆ...!ಸುಂಟಿಕೊಪ್ಪ, ಜ.8: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ವಾಹನ ಚಾಲಕರಿಗೆ ರಸ್ತೆ ತಿರುವು, ಇತರ ಎಚ್ಚರಿಕೆಗಳನ್ನು ನೀಡುವ ಸೂಚನಾ ಫಲಕಗಳ ಮೇಲೆ ಕಾಂಗ್ರೆಸ್ ಪಕ್ಷದÀ ನಾಯಕರ ಭಾವಚಿತ್ರವಿರುವ
ನಾಳೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಮಡಿಕೇರಿ, ಜ. 8: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಡಿಕೇರಿ ವಲಯ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ
ಮುಖ್ಯಮಂತ್ರಿ ಭೇಟಿ ಹಿನ್ನೆಲೆ: ವಾಹನ ನಿಲುಗಡೆಗೆ ಕ್ರಮಮಡಿಕೇರಿ, ಜ. 8: ಕರ್ನಾಟಕ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ತಾ. 9 ರಂದು (ಇಂದು) ಜಿಲ್ಲೆಗೆ ಆಗಮಿಸಿ ಮಡಿಕೇರಿಯ ಕ್ರಿಸ್ಟಲ್ ಹಾಲ್‍ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ
ಆದಿವಾಸಿ ನಿರಾಶ್ರಿತರ ಪುನರ್ ವಸತಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿಕೂಡಿಗೆ, ಜ. 7: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಆದಿವಾಸಿ ನಿರಾಶ್ರಿತರ ಪುನರ್ ವಸತಿ ಪ್ರದೇಶಕ್ಕೆ ಜಿಲ್ಲಾಧಿಕಾರಿ
ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಲು ಭಕ್ತರಿಗೆ ಅವಕಾಶವಿದೆ ಮಡಿಕೇರಿ, ಜ. 7: ಬ್ರಹ್ಮಗಿರಿ ಬೆಟ್ಟವು, ಪುರಾಣಗಳಲ್ಲಿ ಸಪ್ತ ಋಷಿಗಳು ತಪಸ್ಸು ಮಾಡಿದ ಕ್ಷೇತ್ರವಾಗಿದ್ದು, ಅಲ್ಲಿಗೆ ಭಕ್ತಾದಿಗಳು ತೆರಳಲು ಅವಕಾಶವಿದೆ; ಅದನ್ನು ಮುಚ್ಚಲು ಯಾರಾದರೂ ಯತ್ನಿಸಿದರೆ ಸ್ಥಳೀಯರು