ಸಾಲ ಬಾಧೆ: ಕೊಡ್ಲಿಪೇಟೆಯಲ್ಲಿ ರೈತ ಆತ್ಮಹತ್ಯೆಸೋಮವಾರಪೇಟೆ,ನ.14: ಸಾಲ ಬಾಧೆ ಹಿನ್ನೆಲೆ ತನ್ನ ಜಮೀನಿನಲ್ಲಿಯೇ ರೈತರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದಲ್ಲಿ ಇಂದು ನಡೆದಿದೆ.ಕ್ಯಾತೆ ಗ್ರಾಮದಕುರಾನ್ಗೆ ಬೆಂಕಿ : ಮುಖ್ಯಮಂತ್ರಿಗೆ ಮನವಿ ಸೋಮವಾರಪೇಟೆ,ನ.14: ಸಮೀಪದ ಐಗೂರು ಗ್ರಾಮದ ಮಸೀದಿಯೊಳಗೆ ನುಗ್ಗಿ ಕುರಾನ್ ಸೇರಿದಂತೆ ಇತರ ಪರಿಕರಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕುದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಸೋಮವಾರಪೇಟೆ,ನ.14: ಐಗೂರು ಗ್ರಾಮದಲ್ಲಿ ನಡೆದ ಆರ್‍ಎಸ್‍ಎಸ್ ಮುಖಂಡರ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಧಾಳಿ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಜಿಲ್ಲೆಯಾದ್ಯಂತ ಕೋಮು ಸಾಮರಸ್ಯ ಕದಡುತ್ತಿರುವವರ ವಿರುದ್ಧಕನ್ನಡ ಭಾಷೆಗೆ ಒತ್ತು ನೀಡಲು ಕರೆಕುಶಾಲನಗರ, ನ. 14: ರಾಜ್ಯದ ಜನತೆ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕೆಂದು ಕುಶಾಲನಗರ ಸರಕಾರಿ ಬಾಲಕಿಯರ ಪ್ರೌಢಶಾಲಾಐಗೂರು ಘಟನೆಗೆ ನಗರ ಕಾಂಗ್ರೆಸ್ ಖಂಡನೆ: ಎಸ್ಪಿಗೆ ಮನವಿಮಡಿಕೇರಿ, ನ. 14 : ಸೋಮವಾರಪೇಟೆ ತಾಲೂಕಿನ ಐಗೂರಿನ ಮಸೀದಿಯಲ್ಲಿ ಪವಿತ್ರ ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಿರುವ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಆರೋಪಿಗಳ
ಸಾಲ ಬಾಧೆ: ಕೊಡ್ಲಿಪೇಟೆಯಲ್ಲಿ ರೈತ ಆತ್ಮಹತ್ಯೆಸೋಮವಾರಪೇಟೆ,ನ.14: ಸಾಲ ಬಾಧೆ ಹಿನ್ನೆಲೆ ತನ್ನ ಜಮೀನಿನಲ್ಲಿಯೇ ರೈತರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕ್ಯಾತೆ ಗ್ರಾಮದಲ್ಲಿ ಇಂದು ನಡೆದಿದೆ.ಕ್ಯಾತೆ ಗ್ರಾಮದ
ಕುರಾನ್ಗೆ ಬೆಂಕಿ : ಮುಖ್ಯಮಂತ್ರಿಗೆ ಮನವಿ ಸೋಮವಾರಪೇಟೆ,ನ.14: ಸಮೀಪದ ಐಗೂರು ಗ್ರಾಮದ ಮಸೀದಿಯೊಳಗೆ ನುಗ್ಗಿ ಕುರಾನ್ ಸೇರಿದಂತೆ ಇತರ ಪರಿಕರಗಳಿಗೆ ಬೆಂಕಿ ಹಚ್ಚಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು
ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆಸೋಮವಾರಪೇಟೆ,ನ.14: ಐಗೂರು ಗ್ರಾಮದಲ್ಲಿ ನಡೆದ ಆರ್‍ಎಸ್‍ಎಸ್ ಮುಖಂಡರ ಕಾರಿನ ಮೇಲೆ ಪೆಟ್ರೋಲ್ ಬಾಂಬ್ ಧಾಳಿ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಜಿಲ್ಲೆಯಾದ್ಯಂತ ಕೋಮು ಸಾಮರಸ್ಯ ಕದಡುತ್ತಿರುವವರ ವಿರುದ್ಧ
ಕನ್ನಡ ಭಾಷೆಗೆ ಒತ್ತು ನೀಡಲು ಕರೆಕುಶಾಲನಗರ, ನ. 14: ರಾಜ್ಯದ ಜನತೆ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಭಾಷೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ರಾಗಬೇಕೆಂದು ಕುಶಾಲನಗರ ಸರಕಾರಿ ಬಾಲಕಿಯರ ಪ್ರೌಢಶಾಲಾ
ಐಗೂರು ಘಟನೆಗೆ ನಗರ ಕಾಂಗ್ರೆಸ್ ಖಂಡನೆ: ಎಸ್ಪಿಗೆ ಮನವಿಮಡಿಕೇರಿ, ನ. 14 : ಸೋಮವಾರಪೇಟೆ ತಾಲೂಕಿನ ಐಗೂರಿನ ಮಸೀದಿಯಲ್ಲಿ ಪವಿತ್ರ ಕುರಾನ್ ಗ್ರಂಥಕ್ಕೆ ಬೆಂಕಿ ಹಚ್ಚಿದ ಪ್ರಕರಣವನ್ನು ಖಂಡಿಸಿರುವ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಆರೋಪಿಗಳ