ಪತ್ತೆಯಾಗದ ಹಂತಕರ ಸುಳಿವುಕುಶಾಲನಗರ, ಆ. 17: ಗುಡ್ಡೆಹೊಸೂರಿನಲ್ಲಿ ಭಾನುವಾರ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಬರ್ಬರ ಹತ್ಯೆ ಪ್ರಕರಣದ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಹರಸಾಹಸ ಪಡುವಂತಾಗಿದೆ. ಘಟನೆಅಂತ್ಯದಲ್ಲಿ ಅಬ್ಬರಿಸಿದ ಆಶ್ಲೇಷ... ಬಿರುಸು ಮುಂದುವರಿಸಿದ ಮಖಾಮಡಿಕೇರಿ, ಆ. 17: ಕಳೆದ ಹಲವು ದಿನಗಳಿಂದ ಬಿಡುವು ನೀಡಿದಂತಿದ್ದ ಮುಂಗಾರು ಮಳೆ ಇದೀಗ ಮತ್ತೆ ಬಿರುಸು ತೋರುತ್ತಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಕಳೆದ ಒಂದೆರಡು ದಿನದಿಂದ ಬಿರುಸಿನಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಬೇಕು: ನಾಗರಾಜ್ಸೋಮವಾರಪೇಟೆ, ಆ. 17: ನಮ್ಮ ಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಇರಬೇಕು. ಇಲ್ಲದಿದ್ದರೆ ಇಡೀ ಸಮಾಜವೂ ನೀತಿ ನಿಷ್ಠೆಗಳಿಲ್ಲದೆ ಕೆಲವೇ ಜನರ ದಬ್ಬಾಳಿಕೆಗೆ, ಶೋಷಣೆಗೆ ತುತ್ತಾಗುತ್ತದೆ ಎಂದುಹುಲಿ ಧಾಳಿಗೆ ಎತ್ತು ಸಾವುಶ್ರೀಮಂಗಲ, ಆ. 17: ಇಲ್ಲಿಗೆ ಸಮೀಪ ಕುರ್ಚಿ ಗ್ರಾಮದ ಕೊಟ್ಟಿಗೆ ಮೇಲೆ ಧಾಳಿ ನಡೆಸಿದ ಹುಲಿ ಉಳುಮೆ ಮಾಡುತ್ತಿದ್ದ ಎತ್ತನ್ನು ಕೊಂದು ಹಾಕಿದೆ. ಕುರ್ಚಿ ಗ್ರಾಮದ ಬೋಡಂಗಡಅವ್ಯವಹಾರ ಆರೋಪ ಪ್ರತಿಭಟನೆಮಡಿಕೇರಿ, ಆ. 17: ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಮಡಿಕೇರಿ ತಾಲೂಕು
ಪತ್ತೆಯಾಗದ ಹಂತಕರ ಸುಳಿವುಕುಶಾಲನಗರ, ಆ. 17: ಗುಡ್ಡೆಹೊಸೂರಿನಲ್ಲಿ ಭಾನುವಾರ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಬರ್ಬರ ಹತ್ಯೆ ಪ್ರಕರಣದ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಹರಸಾಹಸ ಪಡುವಂತಾಗಿದೆ. ಘಟನೆ
ಅಂತ್ಯದಲ್ಲಿ ಅಬ್ಬರಿಸಿದ ಆಶ್ಲೇಷ... ಬಿರುಸು ಮುಂದುವರಿಸಿದ ಮಖಾಮಡಿಕೇರಿ, ಆ. 17: ಕಳೆದ ಹಲವು ದಿನಗಳಿಂದ ಬಿಡುವು ನೀಡಿದಂತಿದ್ದ ಮುಂಗಾರು ಮಳೆ ಇದೀಗ ಮತ್ತೆ ಬಿರುಸು ತೋರುತ್ತಿದೆ. ಜಿಲ್ಲೆಯ ಹಲವೆಡೆಗಳಲ್ಲಿ ಕಳೆದ ಒಂದೆರಡು ದಿನದಿಂದ ಬಿರುಸಿನ
ಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಬೇಕು: ನಾಗರಾಜ್ಸೋಮವಾರಪೇಟೆ, ಆ. 17: ನಮ್ಮ ಹಕ್ಕುಗಳಿಗೆ ಧಕ್ಕೆಯಾದರೆ ಪ್ರತಿಭಟಿಸುವ ಧೈರ್ಯ ಇರಬೇಕು. ಇಲ್ಲದಿದ್ದರೆ ಇಡೀ ಸಮಾಜವೂ ನೀತಿ ನಿಷ್ಠೆಗಳಿಲ್ಲದೆ ಕೆಲವೇ ಜನರ ದಬ್ಬಾಳಿಕೆಗೆ, ಶೋಷಣೆಗೆ ತುತ್ತಾಗುತ್ತದೆ ಎಂದು
ಹುಲಿ ಧಾಳಿಗೆ ಎತ್ತು ಸಾವುಶ್ರೀಮಂಗಲ, ಆ. 17: ಇಲ್ಲಿಗೆ ಸಮೀಪ ಕುರ್ಚಿ ಗ್ರಾಮದ ಕೊಟ್ಟಿಗೆ ಮೇಲೆ ಧಾಳಿ ನಡೆಸಿದ ಹುಲಿ ಉಳುಮೆ ಮಾಡುತ್ತಿದ್ದ ಎತ್ತನ್ನು ಕೊಂದು ಹಾಕಿದೆ. ಕುರ್ಚಿ ಗ್ರಾಮದ ಬೋಡಂಗಡ
ಅವ್ಯವಹಾರ ಆರೋಪ ಪ್ರತಿಭಟನೆಮಡಿಕೇರಿ, ಆ. 17: ಮಡಿಕೇರಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಇಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು. ಮಡಿಕೇರಿ ತಾಲೂಕು