ಬಾಲಕಿಯ ನಿವಾಸಕ್ಕೆ ರಂಜನ್ ಭೇಟಿಆಲೂರು ಸಿದ್ದಾಪುರ, ಫೆ. 26: ಇತ್ತೀಚಿಗೆ ದುಂಡಳ್ಳಿ ಗ್ರಾ.ಪಂ.ವ್ಯಾಪ್ತಿಯ ಮಾದರೆ ಹೊಸಳ್ಳಿ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳನ್ನು ಬಾಲಕನೊಬ್ಬ ವಿವಸ್ತ್ರಗೊಳಿಸಿ ವೀಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಜಾಗೃತಿ ನಾಟಕಸೋಮವಾರಪೇಟೆ, ಫೆ. 26 : ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬಾಲಕಾರ್ಮಿಕ ಪದ್ಧತಿ
ಜಾತ್ಯತೀತ ಸಮಾಜ ನಿರ್ಮಾಣನಾಪೆÉÇೀಕ್ಲು: ಜೆಡಿಎಸ್ ಪಕ್ಷ ಜಾತಿ ವಾದವನ್ನು ಬಿಟ್ಟು ಜಾತ್ಯತೀತ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಶ್ರಮಿಸುತ್ತಿದೆ; ಇದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಡಳಿತ ವೈಖರಿಯೇ ಸಾಕ್ಷಿ; ರಾಜ್ಯದಲ್ಲಿ ಗ್ರಾಮೀಣ
ವಿವಿಧೆಡೆ ಜೆಡಿಎಸ್ ಕಾರ್ಯಕ್ರಮನಾಪೆÇೀಕ್ಲು, ಜ. 26: ಜೆಡಿಎಸ್ ಪಕ್ಷ ಗ್ರಾಮೀಣಾಭಿವೃದ್ಧಿ ಮತ್ತು ಗ್ರಾಮೀಣ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುವದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ
ಬರಿದಾಗುತ್ತಿರುವ ಕಾವೇರಿ....(ವರದಿ-ವನಿತಾ ಚಂದ್ರಮೋಹನ್) ಕುಶಾಲನಗರ, ಫೆ 26: ಬೇಸಿಗೆ ಆರಂಭದಲ್ಲಿಯೇ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ನೀರಿನ ಹರಿವು ಬಹುತೇಕ ಕ್ಷೀಣಗೊಳ್ಳುತ್ತಿರುವ ದೃಶ್ಯ ಗೋಚರಿಸಿದೆ. ಬಿಸಿಲಿನ ಬೇಗೆ ಏರುತ್ತಿರುವ ಬೆನ್ನಲೇ ನದಿ