ಪ್ರವೀಣ್ ಪೂಜಾರಿ ಹತ್ಯೆ ತನಿಖೆಗೆ ತಂಡಗಳ ರಚನೆಕುಶಾಲನಗರ, ಆ. 16: ಭಾನುವಾರ ಕುಶಾಲನಗರ ಸಮೀಪ ಗುಡ್ಡೆಹೊಸೂರು ಬಳಿ ನಿಗೂಢವಾಗಿ ಹತ್ಯೆಗೊಳಗಾದ ಆಟೋ ಚಾಲಕ ಹಾಗೂ ಹಿಂದೂಪರ ಸಂಘಟನೆಯ ಪ್ರಮುಖನಾದ ಪ್ರವೀಣ್ ಪೂಜಾರಿ ಪ್ರಕರಣ ಬೇಧಿಸಲುಅಖಂಡ ಭಾರತ ನಿರ್ಮಾಣಕ್ಕೆ ಸಂಕಲ್ಪಮಡಿಕೇರಿ, ಆ. 16: ಅಖಂಡ ಭಾರತ ನಿರ್ಮಾಣಕ್ಕೆ ಯುವ ಪೀಳಿಗೆ ಸಂಕಲ್ಪ ತೊಡಬೇಕೆಂದು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ತಿರಂಗಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಕರೆಗಿರಿಜನರಿಗೆ ಪುನರ್ ವಸತಿ ಕಲ್ಪಿಸಲು ಅಗತ್ಯ ಕ್ರಮಮಡಿಕೇರಿ, ಆ. 16: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಾಸಿಸುವ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ 400 ಎಕರೆ ಜಾಗ ಗುರುತಿಸುವಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿಅಣೆಕಟ್ಟೆಯಿಂದ ಹೆಚ್ಚುವರಿ ನೀರು ನದಿಗೆಕೂಡಿಗೆ, ಆ. 16: ಹಾರಂಗಿ ಅಣೆಕಟ್ಟೆಯ ಮೇಲ್ಭಾಗದ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಪರಿಣಾಮ ಸೋಮವಾರ ರಾತ್ರಿ ಕಟ್ಟೆಗೆ ಹೆಚ್ಚು ನೀರು ಹರಿದು ಬಂದಿದ್ದು, ಇಂದು ಬೆಳಗ್ಗಿನ‘ವಂದೇ ಮಾತರಂ’ ಅಭಿಯಾನಕ್ಕೆ ಸ್ವಾಗತಸುಂಟಿಕೊಪ್ಪ, ಆ. 16: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ ‘ವಂದೆ ಮಾತರಂ’ ಅಭಿಯಾನ ರಥ ಇಂದು ಮಧ್ಯಾಹ್ನ ಸುಂಟಿಕೊಪ್ಪಕ್ಕೆ ಆಗಮಿಸಿತು.
ಪ್ರವೀಣ್ ಪೂಜಾರಿ ಹತ್ಯೆ ತನಿಖೆಗೆ ತಂಡಗಳ ರಚನೆಕುಶಾಲನಗರ, ಆ. 16: ಭಾನುವಾರ ಕುಶಾಲನಗರ ಸಮೀಪ ಗುಡ್ಡೆಹೊಸೂರು ಬಳಿ ನಿಗೂಢವಾಗಿ ಹತ್ಯೆಗೊಳಗಾದ ಆಟೋ ಚಾಲಕ ಹಾಗೂ ಹಿಂದೂಪರ ಸಂಘಟನೆಯ ಪ್ರಮುಖನಾದ ಪ್ರವೀಣ್ ಪೂಜಾರಿ ಪ್ರಕರಣ ಬೇಧಿಸಲು
ಅಖಂಡ ಭಾರತ ನಿರ್ಮಾಣಕ್ಕೆ ಸಂಕಲ್ಪಮಡಿಕೇರಿ, ಆ. 16: ಅಖಂಡ ಭಾರತ ನಿರ್ಮಾಣಕ್ಕೆ ಯುವ ಪೀಳಿಗೆ ಸಂಕಲ್ಪ ತೊಡಬೇಕೆಂದು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ತಿರಂಗಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಕರೆ
ಗಿರಿಜನರಿಗೆ ಪುನರ್ ವಸತಿ ಕಲ್ಪಿಸಲು ಅಗತ್ಯ ಕ್ರಮಮಡಿಕೇರಿ, ಆ. 16: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಾಸಿಸುವ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ 400 ಎಕರೆ ಜಾಗ ಗುರುತಿಸುವಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ
ಅಣೆಕಟ್ಟೆಯಿಂದ ಹೆಚ್ಚುವರಿ ನೀರು ನದಿಗೆಕೂಡಿಗೆ, ಆ. 16: ಹಾರಂಗಿ ಅಣೆಕಟ್ಟೆಯ ಮೇಲ್ಭಾಗದ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಪರಿಣಾಮ ಸೋಮವಾರ ರಾತ್ರಿ ಕಟ್ಟೆಗೆ ಹೆಚ್ಚು ನೀರು ಹರಿದು ಬಂದಿದ್ದು, ಇಂದು ಬೆಳಗ್ಗಿನ
‘ವಂದೇ ಮಾತರಂ’ ಅಭಿಯಾನಕ್ಕೆ ಸ್ವಾಗತಸುಂಟಿಕೊಪ್ಪ, ಆ. 16: ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನಲ್ಲಿ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ ‘ವಂದೆ ಮಾತರಂ’ ಅಭಿಯಾನ ರಥ ಇಂದು ಮಧ್ಯಾಹ್ನ ಸುಂಟಿಕೊಪ್ಪಕ್ಕೆ ಆಗಮಿಸಿತು.