ಬಳಂಜಿ ಮರ ಸಾಗಾಟಕ್ಕೆ ಅಡ್ಡಿ : ಬೆಳೆಗಾರರ ಆಕ್ರೋಶಸೋಮವಾರಪೇಟೆ, ಮಾ. 31: ಬೆಳೆಗಾರರು ತಮ್ಮ ತೋಟಗಳಲ್ಲಿ ನೆಟ್ಟು ಬೆಳೆಸಿರುವ ಬಳಂಜಿ ಮರಗಳನ್ನು ಕಡಿದು ಸಾಗಿಸುವ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶರಸ್ತೆ ಬದಿ ಅನ್ನಭಾಗ್ಯ ಉಪ್ಪುಸುಂಟಿಕೊಪ್ಪ, ಮಾ. 31 : ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಪಡಿತರದಾರರಿಗೆ ವಿತರಿಸಲಾಗುತ್ತಿರುವ ಉಪ್ಪು ರಸ್ತೆ ಬದಿಯಲ್ಲಿ ಎಸೆದಿರುವದು ಗೋಚರಿಸಿದೆ.ಸುಂಟಿಕೊಪ್ಪ ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿನದಿ ತಟಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಒತ್ತಾಯ ಮಡಿಕೇರಿ ಮಾ.31 : ಜೀವನದಿ ಕಾವೇರಿಯಲ್ಲಿ ದಿನ ಕಳೆದಂತೆ ನೀರಿನ ಹರಿವು ಕ್ಷೀಣಿಸುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುವದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯ ನದಿಮುಂದುವರಿದ ಲಾರಿ ಮುಷ್ಕರಕುಶಾಲನಗರ, ಮಾ. 31: ಲಾರಿ ಮಾಲೀಕರ ಸಂಘಗಳು ಹಲವು ಬೇಡಿಕೆಗಳನ್ನು ಮುಂದಿಟ್ಟು ನಡೆಸುತ್ತಿರುವ ಮುಷ್ಕರ ಇದೀಗ 3ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರದಾದ್ಯಂತ ನಡೆಯುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಕುಶಾಲನಗರ15 ನೂತನ ಬಸ್ ಮಾರ್ಗಕ್ಕೆ ಪ್ರಸ್ತಾವನೆ : ಟಿ.ಪಿ. ರಮೇಶ್ಮಡಿಕೇರಿ, ಮಾ.31 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೊಡಗಿನ ಗ್ರಾಮೀಣ ಜನರ ಅನುಕೂಲಕ್ಕಾಗಿ ನೂತನ ಮಾರ್ಗಗಳ ಮೂಲಕ ಬಸ್‍ಗಳ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದೆ ಎಂದು
ಬಳಂಜಿ ಮರ ಸಾಗಾಟಕ್ಕೆ ಅಡ್ಡಿ : ಬೆಳೆಗಾರರ ಆಕ್ರೋಶಸೋಮವಾರಪೇಟೆ, ಮಾ. 31: ಬೆಳೆಗಾರರು ತಮ್ಮ ತೋಟಗಳಲ್ಲಿ ನೆಟ್ಟು ಬೆಳೆಸಿರುವ ಬಳಂಜಿ ಮರಗಳನ್ನು ಕಡಿದು ಸಾಗಿಸುವ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ
ರಸ್ತೆ ಬದಿ ಅನ್ನಭಾಗ್ಯ ಉಪ್ಪುಸುಂಟಿಕೊಪ್ಪ, ಮಾ. 31 : ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಪಡಿತರದಾರರಿಗೆ ವಿತರಿಸಲಾಗುತ್ತಿರುವ ಉಪ್ಪು ರಸ್ತೆ ಬದಿಯಲ್ಲಿ ಎಸೆದಿರುವದು ಗೋಚರಿಸಿದೆ.ಸುಂಟಿಕೊಪ್ಪ ತಾಲೂಕು ಪಂಚಾಯಿತಿ ಸದಸ್ಯೆ ವಿಮಲಾವತಿ
ನದಿ ತಟಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲು ಒತ್ತಾಯ ಮಡಿಕೇರಿ ಮಾ.31 : ಜೀವನದಿ ಕಾವೇರಿಯಲ್ಲಿ ದಿನ ಕಳೆದಂತೆ ನೀರಿನ ಹರಿವು ಕ್ಷೀಣಿಸುತ್ತಿದ್ದು, ಶುದ್ಧ ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿರುವದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯ ನದಿ
ಮುಂದುವರಿದ ಲಾರಿ ಮುಷ್ಕರಕುಶಾಲನಗರ, ಮಾ. 31: ಲಾರಿ ಮಾಲೀಕರ ಸಂಘಗಳು ಹಲವು ಬೇಡಿಕೆಗಳನ್ನು ಮುಂದಿಟ್ಟು ನಡೆಸುತ್ತಿರುವ ಮುಷ್ಕರ ಇದೀಗ 3ನೇ ದಿನಕ್ಕೆ ಕಾಲಿಟ್ಟಿದೆ. ರಾಷ್ಟ್ರದಾದ್ಯಂತ ನಡೆಯುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಕುಶಾಲನಗರ
15 ನೂತನ ಬಸ್ ಮಾರ್ಗಕ್ಕೆ ಪ್ರಸ್ತಾವನೆ : ಟಿ.ಪಿ. ರಮೇಶ್ಮಡಿಕೇರಿ, ಮಾ.31 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೊಡಗಿನ ಗ್ರಾಮೀಣ ಜನರ ಅನುಕೂಲಕ್ಕಾಗಿ ನೂತನ ಮಾರ್ಗಗಳ ಮೂಲಕ ಬಸ್‍ಗಳ ಸಂಚಾರಕ್ಕೆ ಒಪ್ಪಿಗೆ ಸೂಚಿಸಿದೆ ಎಂದು