ಮಹಿಳಾ ದಿನಾಚರಣೆ ಪ್ರಯುಕ್ತ ಆಟೋಟ ಸ್ಪರ್ಧೆ ಮಡಿಕೇರಿ, ಮಾ. 1: ಶಿಶು ಅಭಿವೃದ್ಧಿ ಯೋಜನೆ ಇಲಾಖೆ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಮಡಿಕೇರಿ ತಾಲೂಕು ಮಟ್ಟದ ಆಟೋಟ ಸ್ಪರ್ಧೆ ತಾ. 5 ರಂದು ಬೆಳಿಗ್ಗೆ
ಕಿಡಿಗೇಡಿಗಳಿಂದ ಬಾಳೆ ತೋಟಕ್ಕೆ ಬೆಂಕಿ ಕೂಡಿಗೆ, ಮಾ.1 : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮ ನಿವಾಸಿಯಾದ ಭಾಗ್ಯಮ್ಮ ನಿಲಕಂಠ ಎಂಬವರ ಬಾಳೆ ತೋಟಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ತೋಟದಲ್ಲಿ
ಸಾಯಿಬಾಬಾ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಭಾಗಮಂಡಲ, ಮಾ. 1: ಇಂದು ಇಲ್ಲಿ ವಿವಿಧ ಪೂಜೆ ಹೋಮ ಹವನಗಳೊಂದಿಗೆ ಶಿರಡಿ ಸಾಯಿಬಾಬಾ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಸಾಯಿ ಸ್ವರ್ಗ ಇಂಟರ್‍ನ್ಯಾಷನಲ್ ಚಾರಿಟೇಬಲ್ ಟ್ರಸ್ಟಿನ
ಬಿಜೆಪಿ ಕಿವಿ ತುಂಬಿಸುವ ಪಕ್ಷ ಕಾಂಗ್ರೆಸ್ ಹೊಟ್ಟೆ ತುಂಬಿಸುವ ಪಕ್ಷಮಡಿಕೇರಿ, ಮಾ.1 : ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಿವಿ ತುಂಬಿಸುವ ಸರ್ಕಾರವಾಗಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ಹೊಟ್ಟೆ ತುಂಬಿಸುವ ಸರ್ಕಾರವಾಗಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಮಡಿಕೇರಿ
ನಾಳೆ ಸಾಯಿ ಶಂಕರ ಸಂಸ್ಥೆಯಲ್ಲಿ “ಜೀಲ್ 2018”ಮಡಿಕೇರಿ, ಮಾ.1 : ಪೊನ್ನಂಪೇಟೆಯ ಸಾಯಿ ಶಂಕರ ಶಿಕ್ಷಣ ಸಂಸ್ಥೆಯಲ್ಲಿ ತಾ. 3 ರಂದು “ಜೀóಲ್-2018” ಫೆಸ್ಟ್‍ನ್ನು ಆಚರಿಸಲಾಗುತ್ತಿದ್ದು, ವಿಭಿನ್ನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ