ಬೆಳಿಗ್ಗೆ ಕೈ..., ಮಧ್ಯಾಹ್ನ ಬಿಜೆಪಿ ಪೂಜೆವೀರಾಜಪೇಟೆ, ಜ. 18: ರಾಜ್ಯ ಸರ್ಕಾರದ ಎಸ್‍ಇಟಿಎಸ್‍ಪಿ ಯೋಜನೆ ಅಡಿಯಲ್ಲಿ ಬಲ್ಲಚಂಡ ಹರಿಜನ ಕಾಲೋನಿಯಲ್ಲಿ ಅಂದಾಜು ರೂ. 10 ಲಕ್ಷ ವೆಚ್ಚದಲ್ಲಿ 213 ಮೀಟರ್ ಕಾಂಕ್ರಿಟ್ ರಸ್ತೆಗೆ
ಕಾಫಿ ಆಂತರಿಕ ಬಳಕೆ: ಭಾರತಕ್ಕೆ ಕೊನೆಯ ಸ್ಥಾನಬೆಂಗಳೂರು, ಜ.18: ವಿಶ್ವದಾದ್ಯಂತ ಕಾಫಿ ಬೆಳೆಯುವ ಪ್ರದೇಶಗಳು ಕಡಿಮೆಯಾಗುತ್ತಿದ್ದು, 2050ನೇ ಇಸವಿ ವೇಳೆಗೆ ಜಾಗತಿಕ ಕಾಫಿ ಉತ್ಪಾದನೆಯಲ್ಲಿ ತೀವ್ರ ಕೊರತೆ ಎದುರಿಸಬೇಕಾಗಬಹುದು ಎಂದು ಅಂತರ್ರಾಷ್ಟ್ರೀಯ ಕಾಫಿ ಸಂಘಟನೆ
ಮಕ್ಕಳಿಗೆ ತಪ್ಪು ಸಂದೇಶ ನೀಡಬಾರದುಕಾವೇರಮ್ಮ ಸೋಮಣ್ಣ ಭಾಗಮಂಡಲ, ಜ. 18: ಪೋಷಕರಿಂದ ಮಕ್ಕಳಿಗೆ ತಪ್ಪು ಸಂದೇಶ ಹೋಗದಂತೆ ನೋಡಿಕೊಳ್ಳುವದು ತಂದೆ-ತಾಯಿಯರ ಕರ್ತವ್ಯ ಎಂದು ಮಡಿಕೇರಿ ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ ಹೇಳಿದರು. ಚೆಟ್ಟಿಮಾನಿಯ ಸಾಂದೀಪನಿ
ಅಂಚೆ ಪೇದೆಗೆ ಬೀಳ್ಕೊಡುಗೆಆಲೂರು-ಸಿದ್ದಾಪುರ, ಜ. 18: ಮಾಲಂಬಿ ಉಪ ಅಂಚೆ ಕಚೇರಿಯಲ್ಲಿ ಕಳೆದ 44 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಅಂಚೆ ಪೇದೆ ಪಿ.ಜೆ. ನಾಣಯ್ಯ ಅವರನ್ನು ಶನಿವಾರಸಂತೆ ಸಹಾಯಕ
ಕೃಷಿ ಕ್ಷೇತ್ರಕ್ಕೆ ಒತ್ತು ನೀಡಿದ್ದ ಶಿವಯೋಗಿ ಸಿದ್ದರಾಮೇಶ್ವರರುಟಿ.ಪಿ. ರಮೇಶ್ ವಿಶ್ಲೇಷಣೆ ಮಡಿಕೇರಿ, ಜ. 18: ಹನ್ನೆರಡನೆ ಶತಮಾನದಲ್ಲಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ಸಾಮಾಜಿಕ ಕಾರ್ಯಕರ್ತರಾಗಿ ಕೃಷಿ ಪ್ರಧಾನ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿ ಸಮಾಜದ ಅಭಿವೃದ್ಧಿಗೆ