ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನೆಸೋಮವಾರಪೇಟೆ, ಜ. 23: ಸಮೀಪದ ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಬಿ.ಡಿ. ಮಂಜುನಾಥ್
ಬೆಳೆಗಾರರ ಸಂಕಟ:ರಾಜ್ಯಮಟ್ಟದಲ್ಲಿ ಪ್ರಸ್ತಾವನೆ ಭರವಸೆಶ್ರೀಮಂಗಲ, ಜ. 23: ಜಿಲ್ಲೆಯ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯಿಂದ ಬ್ಯಾಂಕ್‍ನಲ್ಲಿ ಹೊಂದಿರುವ ಸಾಲ ಮರು ಪಾವತಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿರುವ ಹಿನ್ನೆಲೆ ಬ್ಯಾಂಕ್ ಸಾಲಗಳನ್ನು ಬಲತ್ಕಾರ ವಸೂಲಾತಿಗೆ ಮುಂದಾಗದಂತೆ
ಎಸ್.ಕೆ.ಎಸ್.ಎಸ್.ಎಫ್. ವತಿಯಿಂದ ಯಂತ್ರ ವಿತರಣೆಸಿದ್ದಾಪುರ, ಜ. 23: ಎಸ್‍ಕೆಎಸ್‍ಎಸ್‍ಎಫ್ ನೆಲ್ಯಹುದಿಕೇರಿ ಘಟಕದ ಸಹಚಾರಿ ರಿಲೀಫ್ ಸೆಲ್ ವತಿಯಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಫ ತೆಗೆಯುವ 2 ಯಂತ್ರಗಳನ್ನು ಉಚಿತವಾಗಿ ನೀಡಲಾಯಿತು. ಈ
ತಾ. 31 ರಂದು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಗುಡ್ಡೆಹೊಸೂರು, ಜ. 23: ಇಲ್ಲಿಗೆ ಸಮೀಪದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾ. 31 ರಂದು ಜಿಲ್ಲಾಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಈ
ಹಾತೂರಿನಲ್ಲಿ ಜಿಲ್ಲಾ ಫುಟ್ಬಾಲ್ ಪಂದ್ಯಾಟಗೋಣಿಕೊಪ್ಪಲು, ಜ. 23: ಕ್ರೀಡೆಯಲ್ಲಿ ಪಾಲ್ಗೊಳ್ಳುವದರಿಂದ ಉತ್ತಮ ಆರೋಗ್ಯ ಪಡೆಯ ಬಹುದೆಂದು ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ ಅಭಿಪ್ರಾಯ ಪಟ್ಟರು. ಹಾತೂರಿನ ಶಾಲಾ ಮೈದಾನದಲ್ಲಿ ಹಾತೂರು ವಿಕ್ಕಿಬಾಯ್ಸ್