ರೋಟರಿ ಪರಿವಾರ ಸಂಭ್ರಮಕ್ಕೆ ತಾ.26 ರಂದು ಚಾಲನೆ ಮಡಿಕೇರಿ, ಜ.23 : ರೊಟರಿ ಜಿಲ್ಲೆ 3181ರ ಜಿಲ್ಲಾ ಸಮ್ಮೇಳನ 'ಸಂಗಮ-2018' ತಾ .26 ರಿಂದ 28ರವರೆಗೆ ಮೂರು ದಿನಗಳ ಕಾಲ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ
ಕಾಡಾನೆ ಹಾವಳಿ : ಸಿದ್ದಾಪುರದಲ್ಲಿ ಪ್ರತಿಭಟನೆ ರಸ್ತೆ ತಡೆ ಚಿತ್ರ ವರದಿ ವಾಸುಸಿದ್ದಾಪುರ, ಜ. 23: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಿಸುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿ ಬೆಳೆಗಾರರು ಹಾಗೂ ಕಾರ್ಮಿಕರು ಆಕ್ರೋಶಗೊಂಡು
ಹುಟ್ಟೂರನ್ನು ಬಿಟ್ಟು ತೆರಳಲು ಒಲ್ಲೆನೆಂದ ‘ಅಜ್ಜಯ್ಯ..!’ಕುಶಾಲನಗರ, ಜ. 23: ನಾವು ಹುಟ್ಟು ಬೆಳೆದ ಊರು, ನಮ್ಮನ್ನು ಸಾಕಿ ಸಲಹಿದವರಿಂದ ದೂರವಾಗುತ್ತೇವೆ ಎಂಬ ವಿಚಾರ ಅರಿಯುತ್ತಿದ್ದಂತೆ ಸಹಿಸಿಕೊಳ್ಳಲಾರದಂತಹ ವೇದನೆ ನಮ್ಮೊಳಗೆ ಮೂಡುತ್ತದೆ. ಯಾರಿಗೂ ಯಾರನ್ನೂ
ಮತದಾರರ ಪಟ್ಟಿ; ರಾಜಕೀಯ ಪ್ರಮುಖರೊಂದಿಗೆ ಸಮಾಲೋಚನೆಮಡಿಕೇರಿ, ಜ. 23: ಮತದಾರರ ಪಟ್ಟಿ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಪ್ರಮುಖರೊಂದಿಗೆ ಮತದಾರರ ಪಟ್ಟಿ ವೀಕ್ಷಕರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಸಿ. ಜಾಫರ್ ಸಮಾಲೋಚನೆ
ಅಂಬಿಗರ ಚೌಡಯ್ಯ ನುಡಿದಂತೆ ನಡೆದ ದಾರ್ಶನಿಕಮಡಿಕೇರಿ, ಜ. 23: ಹನ್ನೆರಡನೇ ಶತಮಾನದ ದಾರ್ಶನಿಕರಾದ ನಿಜಶರಣ ಅಂಬಿಗರ ಚೌಡಯ್ಯ ಅವರು ನುಡಿದಂತೆ ನಡೆದ, ಸಮಾಜಕ್ಕೆ ಮಾದರಿಯಾಗಿ ನಡೆದುಕೊಂಡ ಮಹಾನ್ ಚೇತನ ಎಂದು ವಿಧಾನ ಪರಿಷತ್