ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಿಲ್ಲಾಧಿಕಾರಿ ಭೇಟಿಮಡಿಕೇರಿ, ಮಾ. 13: ನಗರದ ಸನ್ನಿಸೈಡ್‍ನಲ್ಲಿ ನಿರ್ಮಾಣವಾಗುತ್ತಿರುವ ಜನರಲ್ ಕೆ.ಎಸ್. ತಿಮ್ಮಯ್ಯ ಸ್ಮಾರಕ ಭವನಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಂಗಳವಾರ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ
ಟ್ರಾನ್ಸ್ಫಾರ್ಮರ್ ಉದ್ಘಾಟನೆನಾಪೆÇೀಕ್ಲು, ಮಾ. 13: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಪುಲಿಕೋಟು ಗ್ರಾಮದಲ್ಲಿ ಅಳವಡಿಸಲಾದ ನೂತನ ಟ್ರಾನ್ಸ್‍ಫಾರ್ಮರ್ ಅನ್ನು ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ
ತಾ. 15 ರಿಂದ ಮಲೆಮಹದೇಶ್ವರ ಸ್ವಾಮಿ ಉತ್ಸವ ವೀರಾಜಪೇಟೆ, ಮಾ. 13: ಮಲೆ ಮಹದೇಶ್ವರ ಬೆಟ್ಟದ ಈಶ್ವರ ದೇವಸ್ಥಾನದ ವಾರ್ಷಿಕ ಮಹೋತ್ಸವ ತಾ. 15 ರಿಂದ 20ರ ವರೆಗೆ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ
ನಿಧನ ಮಕ್ಕಂದೂರು ಗ್ರಾಮ ನಿವಾಸಿ, ದಿ. ಜಿಂಗುರ ಸೋಮಯ್ಯ ಅವರ ಪತ್ನಿ ನೀಲಮ್ಮ (80-ತಾಮನೆ ಈರ್ಕಂಡ) ಅವರು ತಾ. 13 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 14 ರಂದು
ಹಲ್ಲೆ ಪ್ರಕರಣ ದೋಷಮುಕ್ತ ಮಡಿಕೇರಿ, ಮಾ. 13: ಕಳೆದ ತಾ. 11.9.2016ರಂದು ಕಗ್ಗೋಡ್ಲುವಿನಲ್ಲಿ ದನಗಳ್ಳರ ಮೇಲೆ ಗುಂಡಿನ ಧಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ