ರಸ್ತೆಗೆ ಹಾನಿ ಜೆಸಿಬಿ ತಡೆದು ಪ್ರತಿಭಟನೆಸಿದ್ದಾಪುರ, ಮಾ. 14: ಕೇಬಲ್ ಅಳವಡಿಸಲೆಂದು ಉತ್ತಮ ಸ್ಥಿತಿಯಲ್ಲಿದ್ದ ಡಾಂಬರಿಕರಣಗೊಂಡ ರಸ್ತೆಯ ಮಧೆÉ್ಯ ಗುಂಡಿ ತೋಡಿರುವ ಘಟನೆ ನಡೆದಿದ್ದು, ಆಕ್ರೋಶಗೊಂಡ ಗ್ರಾಮಸ್ಥರು ಜೆಸಿಬಿ ಯಂತ್ರವನ್ನು ತಡೆದು ಆಕ್ರೋಶ
ಓಂಕಾರೇಶ್ವರ ದೇವಾಲಯ ಸಮಿತಿ ರಚನೆಮಡಿಕೇರಿ, ಮಾ. 13: ಕಳೆದೆರಡು ವರ್ಷಗಳಿಂದ ಸಮಿತಿ ರಚಿಸದೆ ಆಡಳಿತಾಧಿಕಾರಿಗಳಿಂದ ನಿರ್ವಹಿಸಲ್ಪಡುತ್ತಿದ್ದ ಮಡಿಕೇರಿಯ ಓಂಕಾರೇಶ್ವರ, ಆಂಜನೇಯ -ಕೋಟೆ ಗಣಪತಿ ದೇವಾಲಯಗಳಿಗೆ ಇದೀಗ ನೂತನ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಗಿದೆ.ರಾಜ್ಯ
ಅರಣ್ಯ ಪ್ರದೇಶಗಳಲ್ಲಿ ಚಾರಣಕ್ಕೆ ನಿರ್ಬಂಧ ಹಿರಿಯ ಅಧಿಕಾರಿ ಆದೇಶಕರಿಕೆ, ಮಾ. 13: ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ರಕ್ಷಿತಾರಣ್ಯ ಹಾಗೂ ಇತರ ಅರಣ್ಯ ಪ್ರದೇಶಗಳಲ್ಲಿ ಪ್ರಸ್ತುತ ಬೇಸಿಗೆಯ ಕಾಲದಲ್ಲಿ ಬೆಂಕಿ ಪೀಡಿತ - ಸಂಭವನೀಯ ಪ್ರದೇಶಗಳಲ್ಲಿ
ತ್ಯಾಜ್ಯ ಹಾಕುವವರ ವಿರುದ್ಧ ಪೆÇಲೀಸ್ ದೂರುನಾಪೆÇೀಕ್ಲು, ಮಾ. 13: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಳ್ಳೆಟ್ಟಿ ಮತ್ತು ಇತರ ಹೊಳೆಯ ಬದಿ ಕಿಡಿಗೇಡಿಗಳು ತ್ಯಾಜ್ಯ ಸುರಿಯುತ್ತಿದ್ದು, ನಾಗರಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ
ಜೆಡಿಎಸ್ನಲ್ಲಿ ನಡೆಯಿತಂತೆ ‘ಫೈಟ್’ಮಡಿಕೇರಿ, ಮಾ. 13: ಚುನಾವಣೆ ಹತ್ತಿರವಾಗುತ್ತಿರುವಂತೆ ಹತ್ತು ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಇದು ಒಂದು ಪಕ್ಷದಲ್ಲಿ ಮಾತ್ರವಲ್ಲ. ಎಲ್ಲಾ ಪಕ್ಷಗಳಲ್ಲೂ ಇದ್ದದ್ದೇ. ಕೆಲವು ಬೆಳಕಿಗೆ ಬರುತ್ತವೆ. ಇನ್ನೂ