‘ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಅಗತ್ಯ’ಒಡೆಯನಪುರ, ಫೆ. 4: ‘ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರಯುತ ಮೌಲ್ಯಗಳನ್ನು ಕಲಿಸಿಕೊಡಬೇಕು’ ಎಂದು ಜಿ.ಪಂ.ಸದಸ್ಯೆ ಸರೋಜಮ್ಮ ಅಭಿಪ್ರಾಯಪಟ್ಟರು.ಸಮೀಪದ ಅಂಕನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಲಂಚ ಮುಕ್ತ ಕೊಡಗು ನಿರ್ಮಾಣ ಸಂಘಟನೆಯ ಗುರಿ: ವೆಂಕಟೇಶ್ ಪ್ರಸಾದ್ಸೋಮವಾರಪೇಟೆ, ಫೆ. 4: ಸರಕಾರಿ ಕಚೇರಿಯಲ್ಲಿ ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಕೊಡಗು ನಿರ್ಮಾಣದ ಸಂಕಲ್ಪದೊಂದಿಗೆ ಕೊಡಗಿನಲ್ಲಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಂಘಟನೆ ಗೊಳ್ಳುತ್ತಿದೆಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಬ್ಲೂಮ್ಸ್ ಡೇ ಆಚರಣೆಕೂಡಿಗೆ, ಫೆ. 4: ಕೂಡಿಗೆಯ ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ನರ್ಸರಿ ವಿದ್ಯಾರ್ಥಿಗಳಿಗೆ ಆಂಜೆಲಾ ಬ್ಲೂಮ್ಸ್ ಡೇ ಸಮಾರಂಭವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾದ್ಯಾಯಿನಿ ವೀಣಾ ವಿಜಯ್ ಉದ್ಘಾಟಿಸಿ, ಮಾತನಾಡಿ,ಸೌಲಭ್ಯ ಸದುಪಯೋಗಕ್ಕೆ ಶಶಿ ಸುಬ್ರಮಣಿ ಕರೆವೀರಾಜಪೇಟೆ. ಫೆ. 4: ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ವಿದ್ಯಾರ್ಥಿಗಳು ಸಿಗುವಂತಹ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸ ವನ್ನು ಕಲಿಯುವಂತಾಗಬೇಕು ಎಂದು ಜಿಲ್ಲಾವೈದ್ಯನಾಗುವ ಆಸೆ ಈಡೇರಲಿಲ್ಲ: ಮಹದೇವಸ್ವಾಮಿಗೋಣಿಕೊಪ್ಪಲು, ಫೆ. 4: ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂಬ ಬಯಕೆ ಬಹಳವಿತ್ತು. ಆದರೆ ಮನೆಯಲ್ಲಿ ಬಡತನದಿಂದಾಗಿ ಆಸೆ ಈಡೇರಲಿಲ್ಲ. ತಂದೆ, ತಾಯಿ ಕಷ್ಟದ ಜೀವನ ಸಾಗಿಸಿದ್ದರು. ಆದರೂ,
‘ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ ಅಗತ್ಯ’ಒಡೆಯನಪುರ, ಫೆ. 4: ‘ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರಯುತ ಮೌಲ್ಯಗಳನ್ನು ಕಲಿಸಿಕೊಡಬೇಕು’ ಎಂದು ಜಿ.ಪಂ.ಸದಸ್ಯೆ ಸರೋಜಮ್ಮ ಅಭಿಪ್ರಾಯಪಟ್ಟರು.ಸಮೀಪದ ಅಂಕನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ
ಲಂಚ ಮುಕ್ತ ಕೊಡಗು ನಿರ್ಮಾಣ ಸಂಘಟನೆಯ ಗುರಿ: ವೆಂಕಟೇಶ್ ಪ್ರಸಾದ್ಸೋಮವಾರಪೇಟೆ, ಫೆ. 4: ಸರಕಾರಿ ಕಚೇರಿಯಲ್ಲಿ ಲಂಚ ಮತ್ತು ಭ್ರಷ್ಟಾಚಾರ ಮುಕ್ತ ಕೊಡಗು ನಿರ್ಮಾಣದ ಸಂಕಲ್ಪದೊಂದಿಗೆ ಕೊಡಗಿನಲ್ಲಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಸಂಘಟನೆ ಗೊಳ್ಳುತ್ತಿದೆ
ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಬ್ಲೂಮ್ಸ್ ಡೇ ಆಚರಣೆಕೂಡಿಗೆ, ಫೆ. 4: ಕೂಡಿಗೆಯ ಆಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ನರ್ಸರಿ ವಿದ್ಯಾರ್ಥಿಗಳಿಗೆ ಆಂಜೆಲಾ ಬ್ಲೂಮ್ಸ್ ಡೇ ಸಮಾರಂಭವನ್ನು ಆಚರಿಸಲಾಯಿತು.ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾದ್ಯಾಯಿನಿ ವೀಣಾ ವಿಜಯ್ ಉದ್ಘಾಟಿಸಿ, ಮಾತನಾಡಿ,
ಸೌಲಭ್ಯ ಸದುಪಯೋಗಕ್ಕೆ ಶಶಿ ಸುಬ್ರಮಣಿ ಕರೆವೀರಾಜಪೇಟೆ. ಫೆ. 4: ಶಿಕ್ಷಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು ವಿದ್ಯಾರ್ಥಿಗಳು ಸಿಗುವಂತಹ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸ ವನ್ನು ಕಲಿಯುವಂತಾಗಬೇಕು ಎಂದು ಜಿಲ್ಲಾ
ವೈದ್ಯನಾಗುವ ಆಸೆ ಈಡೇರಲಿಲ್ಲ: ಮಹದೇವಸ್ವಾಮಿಗೋಣಿಕೊಪ್ಪಲು, ಫೆ. 4: ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂಬ ಬಯಕೆ ಬಹಳವಿತ್ತು. ಆದರೆ ಮನೆಯಲ್ಲಿ ಬಡತನದಿಂದಾಗಿ ಆಸೆ ಈಡೇರಲಿಲ್ಲ. ತಂದೆ, ತಾಯಿ ಕಷ್ಟದ ಜೀವನ ಸಾಗಿಸಿದ್ದರು. ಆದರೂ,