ಸಹರಾ ತಂಡಕ್ಕೆ ಫುಟ್ಬಾಲ್ ಕಪ್ಗುಡ್ಡೆಹೊಸೂರು, ಏ. 8 ಇಲ್ಲಿನ ನರೇನ್ ಸುಬ್ಬಯ್ಯ ಕ್ರೀಡಾಂಗಣದಲ್ಲಿ 10 ದಿನಗಳಿಂದ ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ ನಡೆಯುತ್ತಿದ್ದ ಲೀಗ್ ಹಂತದ ಪಂದ್ಯಗಳು ಮುಗಿದು ಇಂದು ನಡೆದ
ಪರಂಪರಾಗತ ಐನ್ಮನೆಗಳನ್ನು ಉಳಿಸಿಕೊಳ್ಳಲು ಕರೆನಾಪೆÇೀಕ್ಲು, ಏ. 8: ಐನ್‍ಮನೆಗಳು ಪ್ರತೀ ಕೊಡವ ಕುಟುಂಬದ ಹಿನ್ನೆಲೆ ಮತ್ತು ಚರಿತ್ರೆಯನ್ನು ಸಾರುವ ಪೂರ್ವಜರ ನೆಲೆಯಾಗಿದೆ. ಇದನ್ನು ಉಳಿಸಿ, ಬೆಳೆಸಿಕೊಳ್ಳುವದು ಆಯಾಯ ಕುಟುಂಬ ಸದಸ್ಯರ ಜವಾಬ್ದಾರಿಯಾಗಿದೆ
ಪೆÇನ್ನಂಪೇಟೆಯಲ್ಲಿ ರೌಡಿಶೀಟರ್ ಪೆರೇಡ್ಗೋಣಿಕೊಪ್ಪಲು, ಏ.8 : ಚುನಾವಣಾ ಮುಂಜಾಗ್ರತಾ ಕ್ರಮವಾಗಿ ಪೆÇನ್ನಂಪೇಟೆ ಠಾಣಾ ವ್ಯಾಪ್ತಿಯ 42 ಮಂದಿ ರೌಡಿ ಶೀಟರ್‍ಗಳ ಪೆರೇಡ್ ನಡೆಸಿ, ಮುನ್ನೆಚ್ಚರಿಕೆ ನೀಡಲಾಯಿತು. ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷ
ಮಲಿನ ತಡೆಯಲು ಆಗ್ರಹಸುಂಟಿಕೊಪ್ಪ, ಏ. 8: ವ್ಯಕ್ತಿಯೊಬ್ಬರು ಹಂದಿ ಫಾರಂ ನಡೆಸುತ್ತಿದ್ದು, ಹಂದಿಯ ತ್ಯಾಜ್ಯ ವಸ್ತುಗಳನ್ನು ಹೊಳೆಗೆ ಹರಿಯಬಿಡುತ್ತಿದ್ದು ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ
ಕ್ರಿಕೆಟ್ ಸ್ಟೇಡಿಯಂ ಪರಿಶೀಲನೆಮಡಿಕೇರಿ, ಏ. 8: ಮೂರ್ನಾಡು ಸಮೀಪದ ಪಾಲೇಮಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಕ್ರಿಕೆಟ್ ಸ್ಟೇಡಿಯಂ ಅನ್ನು ತಜ್ಞರು ಪರಿಶೀಲನೆ ನಡೆಸಿದರು. ಕ್ರೀಡಾಂಗಣದ ಕಾಮಗಾರಿ ಭರದಿಂದ ಸಾಗಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ಕ್ರೀಡಾಪಟುಗಳಿಗೆ