ತಾಂತ್ರಿಕ ನಿರ್ದೇಶಕರಾಗಿ ಆಯ್ಕೆನಾಪೆÇೀಕ್ಲು, ಏ. 9: ತಾ. 15ರಿಂದ ನಾಪೆÇೀಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ತಾಂತ್ರಿಕ ನಿರ್ದೇಶಕರಾಗಿ ಹಾಕಿ ಕೂರ್ಗ್ ಸಂಸÉ್ಥಯ ಬಡಕಡ
ಸಾಂಪ್ರದಾಯಿಕ ಸೊಗಡನ್ನು ಸಾಕ್ಷೀಕರಿಸಿದ ಕೂತಿನಾಡು ನಗರಳ್ಳಿ ಕುಮಾರಳ್ಳಿ ಸುಗ್ಗಿಸೋಮವಾರಪೇಟೆ, ಏ.9: ಗ್ರಾಮೀಣ ಭಾಗದ ಜನಪದದ ಆಚರಣೆಗಳಲ್ಲಿ ಪ್ರಮುಖವಾದ ಸಾಂಪ್ರದಾಯಿಕ ಸುಗ್ಗಿ ಉತ್ಸವಗಳು ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ನಡೆಯುತ್ತಿವೆ. ಸಮೀಪದ ನಗರಳ್ಳಿ ಗ್ರಾಮದಲ್ಲಿ ಇಂದು
ಮತದಾನ ಅಭಿಯಾನಕ್ಕೆ ರಾಜಕೀಯ ಏಜೆಂಟ್..!!*ಸಿದ್ದಾಪುರ, ಏ. 9: ಮತದಾನದ ಬಗ್ಗೆ ಅರಿವು ಮೂಡಿಸುವದರೊಂದಿಗೆ, ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳು ವಂತಾಗಲು, ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವವರು ಹೆಸರು ನೋಂದಾಯಿಸಿಕೊಳ್ಳಲು ಮಿಂಚಿನ ಮತದಾನ
ದೂರು ಅರ್ಜಿ ಸ್ವೀಕಾರಮಡಿಕೇರಿ, ಏ. 9: ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ವತಿಯಿಂದ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರ ಅಥವಾ ಸರ್ಕಾರಿ ಅಧಿಕಾರಿಗಳಿಂದ ಲಂಚ
ನಿಯಂತ್ರಣ ಕೊಠಡಿ ಆರಂಭಮಡಿಕೇರಿ, ಏ. 9: ಮಡಿಕೇರಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಹಾಗೂ ಚುನಾವಣೆಗೆ ಸಂಬಂಧಿಸಿದ ಯಾವದೇ ದೂರುಗಳನ್ನು ಸಲ್ಲಿಸಲು ಮಡಿಕೇರಿ ವಿಧಾನಸಭಾ