ನ. 1 ರಂದು ಸಿ.ಎನ್.ಸಿ.ಯಿಂದ ದೆಹಲಿ ಚಲೋ ಪ್ರತಿಭಟನೆಮಡಿಕೇರಿ, ಸೆ. 17: ಹಿಂದೆ ‘ಸಿ’ ರಾಜ್ಯವಾಗಿದ್ದ ಕೊಡಗು 1956 ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದಿದೆ ಎಂದು ಆರೋಪಿಸಿರುವ ಕೊಡವ ನ್ಯಾಷನಲ್ಕಾರ್ಮಿಕರಿಗೆ ಸೌಲಭ್ಯ ನೀಡದಿದ್ದಲ್ಲಿ ಕಾನೂನು ಹೋರಾಟದ ಎಚ್ಚರಿಕೆಮಡಿಕೇರಿ, ಸೆ. 17: ಕೊಡಗು ಜಿಲ್ಲೆಯಲ್ಲಿ ತೋಟ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿನರೇಂದ್ರ ಮೋದಿ ಆಡಳಿತಾವಧಿಯಲ್ಲಿ ದೇಶ ಅಭಿವೃದ್ಧಿಯತ್ತ: ಶಾಸಕ ರಂಜನ್ಸೋಮವಾರಪೇಟೆ, ಸೆ.17: ಅಭೂತಪೂರ್ವ ಜನ ಬೆಂಬಲ ದೊಂದಿಗೆ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮೆಚ್ಚುಗೆದಸರಾವನ್ನು ನೆನಪಿಸಿದ ಗಣೇಶ ವಿಸರ್ಜನೋತ್ಸವಮಡಿಕೇರಿ, ಸೆ. 17: ಮಡಿಕೇರಿ ನಗರದಲ್ಲಿ ದಸರಾ ಜನೋತ್ಸವಕ್ಕೆ ಮುಂಚಿತವಾಗಿ ಇಂದಿನ ಗಣೇಶ ವಿಸರ್ಜನೋತ್ಸವ ದಸರಾವನ್ನು ನೆನಪಿಸಿದಂತಿತ್ತು. ಶಾಂತಿನಿಕೇತನ ಯುವಕ ಸಂಘ 38ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಪ್ರತಿಬಾರಿಯೂವಸತಿ ಶಾಲೆಗಳು ಸಾಮರಸ್ಯಕ್ಕೆ ಸಹಕಾರಿಕುಶಾಲನಗರ, ಸೆ. 17: ವಸತಿ ಶಾಲೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸಾಮರಸ್ಯ ಉಂಟುಮಾಡುವಲ್ಲಿ ಸಹಕಾರಿಯಾಗಿವೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.ಕೂಡಿಗೆಯ ಬಸವನತ್ತೂರಿನಲ್ಲಿ ನೂತನವಾಗಿ
ನ. 1 ರಂದು ಸಿ.ಎನ್.ಸಿ.ಯಿಂದ ದೆಹಲಿ ಚಲೋ ಪ್ರತಿಭಟನೆಮಡಿಕೇರಿ, ಸೆ. 17: ಹಿಂದೆ ‘ಸಿ’ ರಾಜ್ಯವಾಗಿದ್ದ ಕೊಡಗು 1956 ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾ ಬಂದಿದೆ ಎಂದು ಆರೋಪಿಸಿರುವ ಕೊಡವ ನ್ಯಾಷನಲ್
ಕಾರ್ಮಿಕರಿಗೆ ಸೌಲಭ್ಯ ನೀಡದಿದ್ದಲ್ಲಿ ಕಾನೂನು ಹೋರಾಟದ ಎಚ್ಚರಿಕೆಮಡಿಕೇರಿ, ಸೆ. 17: ಕೊಡಗು ಜಿಲ್ಲೆಯಲ್ಲಿ ತೋಟ ಕಾರ್ಮಿಕರಿಗೆ ಮೂಲಭೂತ ಸೌಲಭ್ಯಗಳನ್ನು ನೀಡದೆ ವಂಚಿಸಲಾಗುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿ
ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ದೇಶ ಅಭಿವೃದ್ಧಿಯತ್ತ: ಶಾಸಕ ರಂಜನ್ಸೋಮವಾರಪೇಟೆ, ಸೆ.17: ಅಭೂತಪೂರ್ವ ಜನ ಬೆಂಬಲ ದೊಂದಿಗೆ ಆಯ್ಕೆಯಾದ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಾವಧಿಯಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮೆಚ್ಚುಗೆ
ದಸರಾವನ್ನು ನೆನಪಿಸಿದ ಗಣೇಶ ವಿಸರ್ಜನೋತ್ಸವಮಡಿಕೇರಿ, ಸೆ. 17: ಮಡಿಕೇರಿ ನಗರದಲ್ಲಿ ದಸರಾ ಜನೋತ್ಸವಕ್ಕೆ ಮುಂಚಿತವಾಗಿ ಇಂದಿನ ಗಣೇಶ ವಿಸರ್ಜನೋತ್ಸವ ದಸರಾವನ್ನು ನೆನಪಿಸಿದಂತಿತ್ತು. ಶಾಂತಿನಿಕೇತನ ಯುವಕ ಸಂಘ 38ನೇ ವರ್ಷದ ಗಣೇಶೋತ್ಸವವನ್ನು ಆಚರಿಸುತ್ತಿದ್ದು, ಪ್ರತಿಬಾರಿಯೂ
ವಸತಿ ಶಾಲೆಗಳು ಸಾಮರಸ್ಯಕ್ಕೆ ಸಹಕಾರಿಕುಶಾಲನಗರ, ಸೆ. 17: ವಸತಿ ಶಾಲೆಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಸಾಮರಸ್ಯ ಉಂಟುಮಾಡುವಲ್ಲಿ ಸಹಕಾರಿಯಾಗಿವೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹೇಳಿದರು.ಕೂಡಿಗೆಯ ಬಸವನತ್ತೂರಿನಲ್ಲಿ ನೂತನವಾಗಿ