ಟರ್ಫ್ ಕಾಮಗಾರಿ ಪುನರಾರಂಭ q ಕ್ರೀಡಾ ಶಾಲೆಯ ಹಾಕಿ ಟರ್ಫ್ ಕೆಲಸ q ನಿಯಂತ್ರಣವಿಲ್ಲದ ಕೆಲಸ ಆಕ್ಷೇಪಕೂಡಿಗೆ, ಮಾ. 9: ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಪ್ರಾರಂಭಗೊಂಡು ಎರಡೂವರೆ ವರ್ಷ
ಪೊಲೀಸ್ ವಸತಿಗಳಲ್ಲಿ ನೊಣಗಳ ಕಾಟ: ನಗರಸಭೆ ಬಳುವಳಿ ಮಡಿಕೇರಿ, ಮಾ. 9: ನಗರದ ರೈಫಲ್ ರೇಂಜ್ ವ್ಯಾಪ್ತಿಯಲ್ಲಿ ಸುಬ್ರಹ್ಮಣ್ಯ ನಗರಕ್ಕೆ ಹೊಂದಿಕೊಂಡಂತೆ, ಬಿಡುವಿಲ್ಲದ ದುಡಿಮೆಯಲ್ಲಿರುವ ಪೊಲೀಸ್ ಕುಟುಂಬಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದಿಂದ ವಿಶಾಲ
ಕಾನೂನು ಕ್ರಮ ಜರುಗಿಸಲು ಆಗ್ರಹಕುಶಾಲನಗರ, ಮಾ. 9: ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೇಲೆ ಕಲ್ಲು ಎತ್ತಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ದೂರು ದಾಖಲಿಸಿ ಆರೋಪಿಯ ಮೇಲೆ ಕಾನೂನು ಕ್ರಮ
ಕೊಡಗಿನ ವಿವಿಧೆಡೆ ಶೈಕ್ಷಣಿಕ ಚಟುವಟಿಕೆಶಾಲಾ ವಾರ್ಷಿಕೋತ್ಸವ ಮಡಿಕೇರಿ: ಮಡಿಕೇರಿಯ ಐ.ಟಿ.ಐ. ಹಿಂಭಾಗದಲ್ಲಿರುವ ಕಿಡ್ಸ್ ಪ್ಯಾರಾಡೈಸ್ ಪೂರ್ವ ಪ್ರಾಥಮಿಕ ಶಾಲೆಯ 7ನೇ ವರ್ಷದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಕಡಿದುರುಳಿಸಿದ ಮರಗಳಿಗೆ ಮರುಗಿದ ಮನುಜರು..!ಭಾಗಮಂಡಲ, ಮಾ. 9 : ಶತಮಾನಗಳಿಂದ ಬೆಳೆದು ನಿಂತಿದ್ದ ಬೆಲೆಬಾಳುವ ಮರಗಳನ್ನು ಕಡಿದುರುಳಿಸಿದ ಅರಣ್ಯ ಇಲಾಖೆ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಇಲಾಖೆಯ ದ್ವಿಮುಖ ನೀತಿಯ ಬಗ್ಗೆ