ಅಪಾಯದ ಅಂಚಿನಲ್ಲಿ ಕಾಲೇಜು ಕಟ್ಟಡ ಸುಂಟಿಕೊಪ್ಪ, ಜೂ. 13: ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಹೆಚ್ಚಾಗಿದ್ದು ಗಾಳಿ-ಮಳೆಯ ಆರ್ಭಟಕ್ಕೆ ಸರಕಾರಿ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡ ಕಾಮಗಾರಿಗಾಗಿ ಸಮತಟ್ಟುಗೊಳಿಸಲಾಗಿದ್ದ ಸ್ಥಳದ ಉಳಿಕೆ ಭಾಗವು ಕುಸಿದು
ಕಾವಾಡಿ ಗ್ರಾಮದ ಕೆರೆ ಜೀವದ ಅಪಾಯಕ್ಕೆ ಕರೆವೀರಾಜಪೇಟೆ, ಜೂ. 13: ರಸ್ತೆಯ ಅಂಚಿನಲ್ಲಿರುವ ಕೆರೆಗೆ ಯಾವದೇ ರೀತಿಯ ತಡೆಗೋಡೆಯಿಲ್ಲದೆ ಮಳೆಗಾಲದಲ್ಲಿ ರಸ್ತೆ ಯಾವದು-ಕೆರೆ ಯಾವದು ಎಂದು ತಿಳಿಯದೆ ಅಪಘಾತಗಳಿಗೆ ಕೈಬೀಸಿ ಕರೆಯುತ್ತಿದೆ. ವೀರಾಜಪೇಟೆ-ಸಿದ್ದಾಪುರ ಮುಖ್ಯರಸ್ತೆಗೆ ಹೊಂದಿಕೊಂಡಿರುವ
ನೈಋತ್ಯ ಶಿಕ್ಷಕ ಕ್ಷೇತ್ರ ಬೋಜೇಗೌಡ ಪದವೀಧರದಲ್ಲಿ ಆಯನೂರುಮಡಿಕೇರಿ, ಜೂ.13 ಕೊಡಗು ಜಿಲ್ಲೆಯೂ ಒಳಗೊಂಡಂತೆ ಇರುವ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರಕ್ಕೆ ಸಂಬಂಧಿಸಿದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಶಿಕ್ಷಕರ
ಉಪವಾಸ ಸತ್ಯಾಗ್ರಹ ಅಂತ್ಯಕೂಡಿಗೆ, ಜೂ. 13: ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರನ್ನು ಸೇವೆಯಿಂದ ತೆಗೆದು ಹಾಕಿದ್ದನ್ನು ವಿರೋಧಿಸಿ ಕೂಡಿಗೆ ಸೈನಿಕ ಶಾಲೆಯ ಡಿ ದರ್ಜೆ ನೌಕರರು ಕೈಗೊಂಡಿದ್ದ ಆಮರಣಾಂತರ
ಸಾರ್ವಜನಿಕರ ಗಮನಕ್ಕೆಮಡಿಕೇರಿ, ಜೂ. 13: ಕುಶಾಲನಗರ ಪಟ್ಟಣ ಪಂಚಾಯಿತಿಯ ವ್ಯಾಪ್ತಿಯಲ್ಲಿ 16 ವಾರ್ಡ್‍ಗಳ ಮತದಾರರ ಪಟ್ಟಿ ಹಾಗೂ ವಾರ್ಡ್‍ವಾರು ಮೀಸಲಾತಿ ಪಟ್ಟಿಯನ್ನು ಕುಶಾಲಗರ ಪಟ್ಟಣ ಪಂಚಾಯಿತಿಯ ಕಚೇರಿಯ ಪ್ರಕಟಣಾ