ಅಂಬೇಡ್ಕರ್ ವಸತಿ ಶಾಲೆ ಸ್ಥಳಾಂತರಿಸಲು ಆಗ್ರಹಸೋಮವಾರಪೇಟೆ, ಜೂ. 13: ಇಲ್ಲಿನ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ತಕ್ಷಣವೇ ತೋಳೂರು ಶೆಟ್ಟಳ್ಳಿ ಪ್ರಸಾದ್ ಪ್ರೌಢಶಾಲೆಯ
ಕೆಸರಲ್ಲಿ ಸಿಲುಕಿದ ಬಸ್... ಸಂಚಾರಕ್ಕೆ ಅಡ್ಡಿ*ಗೋಣಿಕೊಪ್ಪಲು, ಜೂ. 13: ಮಂಗಳವಾರ ರಾತ್ರಿ ಸುರಿದ ಮಳೆಗೆ ದಕ್ಷಿಣ ಕೊಡಗಿನ ಬಹುತೇಕ ಗದ್ದೆ, ತೋಟಗಳು ಜಲಾವೃತಗೊಂಡಿದ್ದು, ಕೆಲವೆಡೆ ಭೂಕುಸಿತವಾಗಿದೆ. ವಿ.ಬಾಡಗ ಗ್ರಾಮದ ತೀತಿಮಾಡ ಕುಟುಂಬಸ್ಥರ ಗದ್ದೆ ಏರಿಗಳು
ರಸ್ತೆ ಮಧ್ಯೆ ಕೊಳೆಯುತ್ತಿರುವ ಕಸ...!ಸಿದ್ದಾಪುರ, ಜೂ. 13: ಗ್ರಾಮ, ಪಟ್ಟಣ ಪಂಚಾಯಿತಿ, ನಗರಸಭೆಗಳಿಗೆ ಕಸ ತ್ಯಾಜ್ಯಗಳನ್ನು ಸಾಗಿಸುವ ಸಲುವಾಗಿ ಟ್ರ್ಯಾಕ್ಟರ್, ಟೆಂಪೋ ವಾಹಗಳನ್ನು ಒದಗಿಸಲಾಗುತ್ತಿದೆ. ಅವುಗಳ ನಿರ್ವಹಣೆಗೂ ಅನುದಾನ ಮೀಸಲಿರಿಸಲಾಗುತ್ತದೆ. ಕಸ
ಬೆಳೆ ವಿಮೆ ನೋಂದಣಿಗೆ ಅವಕಾಶಮಡಿಕೇರಿ, ಜೂ. 13: ಪ್ರಸಕ್ತ 2018-19ನೇ ಸಾಲಿನಲ್ಲಿ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಜಿಲ್ಲೆಯ 3 ತಾಲೂಕುಗಳಲ್ಲಿ ಜಿಲ್ಲೆಯ ಮುಖ್ಯ ಬಹುವಾರ್ಷಿಕ ಬೆಳೆಯಾದ ಕಾಳುಮೆಣಸಿಗೆ ಹಾಗು
ಕ್ಲಿನಿಕ್ಗಳ ನೋಂದಣಿಗೆ ಸೂಚನೆಮಡಿಕೇರಿ, ಜೂ. 13: ಕೊಡಗು ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‍ಗಳು, ಸ್ಕ್ಯಾನಿಂಗ್ ಕೇಂದ್ರಗಳು, ಖಾಸಗಿ ಪ್ರಯೋಗ ಶಾಲೆಗಳು, ಸ್ಪಾ ಮತ್ತು ಮಸಾಜ್ ಕೇಂದ್ರಗಳು ಕೆ.ಪಿ.ಎಂ.ಎ. ಕಾಯಿದೆ-2017ರ