ಡಿವಿಲಿಯರ್ಸ್ಗೆ ಕೊಡಗು ಪ್ರಿಯ ಸ್ಥಳವಂತೆಬೆಂಗಳೂರು, ಮೇ 8 : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್‍ಗೆ ವಿಶ್ವದಲ್ಲೇ ಅತ್ಯಂತ ಇಷ್ಟವಾದ ಸ್ಥಳ ಕೊಡಗು ಅಂತೆ.ಗುಡುಗು ಸಿಡಿಲಿನ ಮಳೆಗೆ ಬಿಸಿಲಿನ ತಾಪ ಕಾರಣಮಡಿಕೇರಿ, ಮೇ 8: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಬಹುತೇಕ ಕಡೆಗಳಲ್ಲಿ ಇತ್ತೀಚೆಗೆ ಹೊತ್ತಲ್ಲದ ಹೊತ್ತಿಗೆ ಮಳೆಯಾಗುವದು ಸಾಮಾನ್ಯವಾಗಿದೆ. ಕೇವಲ ಮಳೆ ಆದರೂ ಕೊಡಗಿನ ಜನತೆವಾಹನ ಡಿಕ್ಕಿ: ಶಿಕ್ಷಕರೋರ್ವರಿಗೆ ತೀವ್ರ ಗಾಯ ಸೋಮವಾರಪೇಟೆ, ಮೇ 8: ಅಪರಿಚಿತ ವಾಹನವೊಂದು ಸ್ಕೊಟಿಗೆ ಡಿಕ್ಕಿಪಡಿಸಿದ ಪರಿಣಾಮ ಶಿಕ್ಷಕರೋರ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಕೇರಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ನಿವಾಸಿ, ಕಿರಗಂದೂರು ಸರ್ಕಾರಿ ಶಾಲೆಯಗರ್ವಾಲೆ ವಾರ್ಡ್ ಗ್ರಾಮ ಸಭೆಮಡಿಕೇರಿ, ಮೇ 8: ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ 2017-18ನೇ ಸಾಲಿನ ವಾರ್ಡ್ ಸಭೆಗಳು ತಾ. 9 ಹಾಗೂ 10 ರಂದು ನಡೆಯಲಿದೆ. ತಾ. 9 ರಂದು (ಇಂದು)ಕಂದಾಯ ಇಲಾಖೆ ಸಮಸ್ಯೆ: ಜಿಲ್ಲಾಧಿಕಾರಿಗೆ ಮನವಿ ಮಡಿಕೇರಿ, ಮೇ 8: ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಭಾರತೀಯ ಕಿಸಾನ್ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಂದಾಯ ಇಲಾಖೆಯಲ್ಲಿ ವಿಲೇವಾರಿ ಆಗದೆ ಉಳಿದಿರುವ ಕಡತಗಳ
ಡಿವಿಲಿಯರ್ಸ್ಗೆ ಕೊಡಗು ಪ್ರಿಯ ಸ್ಥಳವಂತೆಬೆಂಗಳೂರು, ಮೇ 8 : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‍ಸಿಬಿ) ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್‍ಗೆ ವಿಶ್ವದಲ್ಲೇ ಅತ್ಯಂತ ಇಷ್ಟವಾದ ಸ್ಥಳ ಕೊಡಗು ಅಂತೆ.
ಗುಡುಗು ಸಿಡಿಲಿನ ಮಳೆಗೆ ಬಿಸಿಲಿನ ತಾಪ ಕಾರಣಮಡಿಕೇರಿ, ಮೇ 8: ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಬಹುತೇಕ ಕಡೆಗಳಲ್ಲಿ ಇತ್ತೀಚೆಗೆ ಹೊತ್ತಲ್ಲದ ಹೊತ್ತಿಗೆ ಮಳೆಯಾಗುವದು ಸಾಮಾನ್ಯವಾಗಿದೆ. ಕೇವಲ ಮಳೆ ಆದರೂ ಕೊಡಗಿನ ಜನತೆ
ವಾಹನ ಡಿಕ್ಕಿ: ಶಿಕ್ಷಕರೋರ್ವರಿಗೆ ತೀವ್ರ ಗಾಯ ಸೋಮವಾರಪೇಟೆ, ಮೇ 8: ಅಪರಿಚಿತ ವಾಹನವೊಂದು ಸ್ಕೊಟಿಗೆ ಡಿಕ್ಕಿಪಡಿಸಿದ ಪರಿಣಾಮ ಶಿಕ್ಷಕರೋರ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಕೇರಿ ಗ್ರಾಮದಲ್ಲಿ ನಡೆದಿದೆ. ಹಾನಗಲ್ಲು ಗ್ರಾಮದ ನಿವಾಸಿ, ಕಿರಗಂದೂರು ಸರ್ಕಾರಿ ಶಾಲೆಯ
ಗರ್ವಾಲೆ ವಾರ್ಡ್ ಗ್ರಾಮ ಸಭೆಮಡಿಕೇರಿ, ಮೇ 8: ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ 2017-18ನೇ ಸಾಲಿನ ವಾರ್ಡ್ ಸಭೆಗಳು ತಾ. 9 ಹಾಗೂ 10 ರಂದು ನಡೆಯಲಿದೆ. ತಾ. 9 ರಂದು (ಇಂದು)
ಕಂದಾಯ ಇಲಾಖೆ ಸಮಸ್ಯೆ: ಜಿಲ್ಲಾಧಿಕಾರಿಗೆ ಮನವಿ ಮಡಿಕೇರಿ, ಮೇ 8: ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸುವಂತೆ ಭಾರತೀಯ ಕಿಸಾನ್ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಂದಾಯ ಇಲಾಖೆಯಲ್ಲಿ ವಿಲೇವಾರಿ ಆಗದೆ ಉಳಿದಿರುವ ಕಡತಗಳ