ಅನಾಥ ಗಂಡಾನೆ ಮರಿಗೆ ದುಬಾರೆಯಲ್ಲಿ ಆಶ್ರಯಚೆಟ್ಟಳ್ಳಿ, ಮೇ.2: ಮಾಲ್ದಾರೆಯ ಮೀಸಲು ಅರಣ್ಯದೊಳಗೆ ಸುಮಾರು 6ರಿಂದ7ತಿಂಗಳ ಪುಟ್ಟ ಗಂಡಾನೆ ಮರಿಯೊಂದು ತಾಯಿಯ ಅಪ್ಪುಗೆಯಿಂದ ಬೇರ್ಪಟ್ಟು ಅಮ್ಮನಿಗಾಗಿ ಅರಚುತ್ತಾ ಕಾಡಿನೊಳಗೆಲ್ಲ ಓಡಾಡುತಿತ್ತು. ಅರಣ್ಯ ಇಲಾಖೆಯತಂಡ ಅನಾಥ
ಮತ್ತಿಗೋಡಿನಿಂದ ಕಬಿನಿ, ನಕುಲ ಉತ್ತರಪ್ರದೇಶಕ್ಕೆ*ಗೋಣಿಕೊಪ್ಪಲು, ಮೇ 2 : ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಿಂದ ಎರಡು ಆನೆಗಳು ಉತ್ತರ ಪ್ರದೇಶಕ್ಕೆ ಸೋಮವಾರ ತೆರಳಿದವು. ಕಬಿನಿ (6), ನಕುಲ (7)
ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳ ಸಾಧನೆಮಡಿಕೇರಿ, ಮೇ 2: ದ್ವಿತೀಯ ಪಿಯುಸಿ ಫಲಿತಾಂಶ ಕಳೆದ ಏ.30ರಂದು ಪ್ರಕಟಗೊಂಡಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶೇಖಡಾವಾರು ಫಲಿತಾಂಶದಲ್ಲೂ ಏರಿಕೆ ಕಂಡಿದ್ದು, ಕಳೆದ ಸಾಲಿನಲ್ಲಿ
ವೀರಾಜಪೇಟೆಯಲ್ಲಿ ಅನಧಿಕೃತ ಕಾಂಗ್ರೆಸ್ ಕಚೇರಿವೀರಾಜಪೇಟೆ, ಮೇ 2: ವೀರಾಜಪೇಟೆಯ ಗೋಣಿಕೊಪ್ಪ ರಸ್ತೆಯಲ್ಲಿ ಒಂದು ತಿಂಗಳ ಹಿಂದೆ ಉದ್ಘಾಟನೆಗೊಂಡು ಕಾರ್ಯ ನಿರ್ವಹಿಸುತ್ತಿರುವ ಕಾಂಗ್ರೆಸ್ ಪಕ್ಷದ ಚುನಾವಣಾ ಕಚೇರಿ ಅಧಿಕೃತವಾಗಿದ್ದು ಪಕ್ಷದ ಕಾರ್ಯಕರ್ತರು ಒಮ್ಮತದಿಂದ
ಅನುತ್ತೀರ್ಣ ವಿದ್ಯಾರ್ಥಿಗಳು ಪೋಷಕರ ಪ್ರತಿಭಟನೆಮಡಿಕೇರಿ, ಮೇ. 2 : ಇಲ್ಲಿನ ಸಂತಮೈಕಲರ ಪ. ಪೂ. ಕಾಲೇಜಿನ ಪ್ರಥಮ ಪಿ.ಯು.ಸಿ.ಯ ಐವತ್ತು ವಿದ್ಯಾರ್ಥಿಗಳನ್ನು ದುರುದ್ದೇಶದಿಂದ ಅನುತ್ತೀರ್ಣಗೊಳಿಸಲಾಗಿದೆ ಎಂದು ಆರೋಪಿಸಿ; ಸಂಬಂಧಿಸಿದ ವಿದ್ಯಾರ್ಥಿಗಳು ಹಾಗೂ