ಅಮ್ಮತ್ತಿಯಲ್ಲಿ ರೈತರ ಪ್ರತಿಭಟನೆ : ಮತ್ತಷ್ಟು ಹೋರಾಟದ ಸಂದೇಶಪೊನ್ನಂಪೇಟೆ, ಜು. 4: ಕೊಡಗಿನ ಕಾಫಿ ಬೆಳೆಗಾರರ, ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಅಮ್ಮತ್ತಿ ನಗರದಲ್ಲಿ ದ.ಕೊಡಗಿನ ವಿವಿಧ ಭಾಗದ ರೈತರು ಹಾಗೂ ಕಾಫಿ ಬೆಳೆಗಾರರು
ಕೊಡಗಿನ ಗಡಿಯಾಚೆವಾಟ್ಸ್‍ಆಪ್‍ನಲ್ಲಿ ಸೆಟ್ಟಿಂಗ್ಸ್ ಬದಲು ನವದೆಹಲಿ, ಜು. 4: ವಾಟ್ಸ್‍ಆಪ್‍ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದ ಹೆಚ್ಚಾಗುತ್ತಿದ್ದ ಹತ್ಯೆಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿದ್ದ ಎಚ್ಚರಿಕೆ ಹಿನ್ನೆಲೆ ಸೆಟ್ಟಿಂಗ್ಸ್ ಬದಲಾಯಿಸುವದಾಗಿ ವಾಟ್ಸ್‍ಆಪ್
ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿಳಂಬ: ದೂರುಸೋಮವಾರಪೇಟೆ, ಜು. 4: ಸ್ಥಳೀಯ ಪಟ್ಟಣ ಪಂಚಾಯಿತಿಯ 11ನೇ ವಾರ್ಡ್‍ನ ಮೀಸಲಾತಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಆಕ್ಷೇಪಣೆಯನ್ನು ಸರ್ಕಾರಕ್ಕೆ ಕಳುಹಿಸುವಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಯೋರ್ವರು ವಿಳಂಬ ಮಾಡಿದ್ದಾರೆ ಎಂದು
ಕಾರ್ಮಾಡು ಗ್ರಾ.ಪಂ. ವಾರ್ಡ್ ಸಭೆಮಡಿಕೇರಿ, ಜು. 4: ಕಾರ್ಮಾಡು ಗ್ರಾಮ ಪಂಚಾಯಿತಿಯ ಕಾವಾಡಿ - ಕುಂಬೇರಿ ಗ್ರಾಮದ ವಾರ್ಡ್‍ಸಭೆ ತಾ. 9 ರಂದು ಪೂರ್ವಾಹ್ನ 10.30 ಗಂಟೆಗೆ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ
ತಾ. 15 ರಿಂದ ಖುರಾನ್ ಅಧ್ಯಯನ ಪ್ರಾರಂಭಮಡಿಕೇರಿ, ಜು. 4: ಸುಂಟಿಕೊಪ್ಪದ ಸಯ್ಯಿದ್ ಮುಹಮ್ಮದ್ ಆಲಿ ಶಿಹಾಬ್ ತಂಙಳ್ ಜೂನಿಯರ್ ಶರೀಅತ್ ಕಾಲೇಜಿನ ಅಧೀನ ದಲ್ಲಿ ಖುರಾನ್‍ನನ್ನು ಸಂಪÀÇರ್ಣ ಕಂಠಪಾಠ ಮಾಡುವ ಕೋರ್ಸ್ ಅನ್ನು