ಸಾಂಪ್ರದಾಯಿಕ ಸೊಗಡಿನ ಕೂತಿನಾಡು ನಗರಳ್ಳಿ ಸುಗ್ಗಿಸೋಮವಾರಪೇಟೆ, ಏ.17: ಗ್ರಾಮೀಣ ಭಾಗದ ಜನಪದದ ಆಚರಣೆಗಳಲ್ಲಿ ಪ್ರಮುಖವಾದ ಸಾಂಪ್ರದಾಯಿಕ ಸುಗ್ಗಿ ಉತ್ಸವಗಳು ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ನಡೆಯುತ್ತಿವೆ. ಸಮೀಪದ ನಗರಳ್ಳಿ ಗ್ರಾಮದಲ್ಲಿ ಇಂದುಬಿದ್ದಾಟಂಡ ಕಪ್ ಹಾಕಿ: ಮೊದಲ ದಿನ 8 ತಂಡಗಳ ಮುನ್ನಡೆನಾಪೋಕ್ಲು, ಏ. 17: ಇಲ್ಲಿನ ಬಿದ್ದಾಟಂಡ ಕುಟುಂಬದ ನೇತೃತ್ವದಲ್ಲಿ ಇಂದಿನಿಂದ ಆರಂಭಗೊಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಮೊದಲನೇ ದಿನವೇ 8 ತಂಡಗಳು ಮುನ್ನಡೆ ಸಾಧಿಸಿವೆ. ಮೊದಲನೇ ದಿನದಚೆಟ್ಟಳ್ಳಿ ಪಂಚಾಯಿತಿ ಎದುರು ಪ್ರತಿಭಟನೆಚೆಟ್ಟಳ್ಳಿ, ಏ. 17: ಚೆಟ್ಟಳ್ಳಿ ಪಂಚಾಯಿತಿ ದಿನಕ್ಕೊಂದು ಸುದ್ದಿಯಾಗುತ್ತÀಲೇ ಇದೆ. ಕಳೆದೆರಡು ದಿನಗಳ ಹಿಂದೆ ವಿದ್ಯುತ್ ಕಂಬದ ವಿಚಾರದಲ್ಲಿ ಹಾಲಿ ಹಾಗೂ ಮಾಜಿ ಸದಸ್ಯರ ನಡುವೆ ಪಂಚಾಯಿತಿಯೊಳಗೆ25 ವರ್ಷಗಳಿಂದ ಏನ್ ಮಾಡ್ತಿದ್ರೀ... ಸಾರ್ವಜನಿಕರಿಗೆ ಕಾಗೋಡು ಪ್ರಶ್ನೆ!ಸೋಮವಾರಪೇಟೆ,ಏ.16: “ಕಳೆದ 25 ವರ್ಷಗಳಿಂದ ಏನ್ ಮಾಡ್ತಿದ್ರೀ? ಮನೆ ಕಟ್ಟಿಕೊಂಡು ಹಕ್ಕುಪತ್ರಕ್ಕಾಗಿ ಈಗ ಅರ್ಜಿ ಕೊಡ್ತಿದ್ದೀರಾ? ಜೇಬಲ್ಲಿ ಎರಡೆರಡು ಮೊಬೈಲ್ ಇಡೋಕಾಗುತ್ತೆ.. ಅಷ್ಟೊಂದು ಬಿಜಿನಾ? ನಾನೇ ಒಂದುದಿಡ್ಡಳ್ಳಿ ನಿರಾಶ್ರಿತರಿಗೆ ತಕ್ಷಣ ಹಕ್ಕು ಪತ್ರ ನೀಡಲು ಕ್ರಮಕುಶಾಲನಗರ, ಏ. 16: ದಿಡ್ಡಳ್ಳಿಯಲ್ಲಿ ತೆರವುಗೊಳಿಸಲಾಗಿರುವ ನಿರಾಶ್ರಿತರಿಗೆ ಜಿಲ್ಲಾಡಳಿತ ಒದಗಿಸಿರುವ ಪುರ್ನವಸತಿ ಪ್ರದೇಶಗಳಲ್ಲಿ ತಕ್ಷಣ ಹಕ್ಕುಪತ್ರ ನೀಡಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಸಾಂಪ್ರದಾಯಿಕ ಸೊಗಡಿನ ಕೂತಿನಾಡು ನಗರಳ್ಳಿ ಸುಗ್ಗಿಸೋಮವಾರಪೇಟೆ, ಏ.17: ಗ್ರಾಮೀಣ ಭಾಗದ ಜನಪದದ ಆಚರಣೆಗಳಲ್ಲಿ ಪ್ರಮುಖವಾದ ಸಾಂಪ್ರದಾಯಿಕ ಸುಗ್ಗಿ ಉತ್ಸವಗಳು ಉತ್ತರ ಕೊಡಗಿನ ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ನಡೆಯುತ್ತಿವೆ. ಸಮೀಪದ ನಗರಳ್ಳಿ ಗ್ರಾಮದಲ್ಲಿ ಇಂದು
ಬಿದ್ದಾಟಂಡ ಕಪ್ ಹಾಕಿ: ಮೊದಲ ದಿನ 8 ತಂಡಗಳ ಮುನ್ನಡೆನಾಪೋಕ್ಲು, ಏ. 17: ಇಲ್ಲಿನ ಬಿದ್ದಾಟಂಡ ಕುಟುಂಬದ ನೇತೃತ್ವದಲ್ಲಿ ಇಂದಿನಿಂದ ಆರಂಭಗೊಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದಲ್ಲಿ ಮೊದಲನೇ ದಿನವೇ 8 ತಂಡಗಳು ಮುನ್ನಡೆ ಸಾಧಿಸಿವೆ. ಮೊದಲನೇ ದಿನದ
ಚೆಟ್ಟಳ್ಳಿ ಪಂಚಾಯಿತಿ ಎದುರು ಪ್ರತಿಭಟನೆಚೆಟ್ಟಳ್ಳಿ, ಏ. 17: ಚೆಟ್ಟಳ್ಳಿ ಪಂಚಾಯಿತಿ ದಿನಕ್ಕೊಂದು ಸುದ್ದಿಯಾಗುತ್ತÀಲೇ ಇದೆ. ಕಳೆದೆರಡು ದಿನಗಳ ಹಿಂದೆ ವಿದ್ಯುತ್ ಕಂಬದ ವಿಚಾರದಲ್ಲಿ ಹಾಲಿ ಹಾಗೂ ಮಾಜಿ ಸದಸ್ಯರ ನಡುವೆ ಪಂಚಾಯಿತಿಯೊಳಗೆ
25 ವರ್ಷಗಳಿಂದ ಏನ್ ಮಾಡ್ತಿದ್ರೀ... ಸಾರ್ವಜನಿಕರಿಗೆ ಕಾಗೋಡು ಪ್ರಶ್ನೆ!ಸೋಮವಾರಪೇಟೆ,ಏ.16: “ಕಳೆದ 25 ವರ್ಷಗಳಿಂದ ಏನ್ ಮಾಡ್ತಿದ್ರೀ? ಮನೆ ಕಟ್ಟಿಕೊಂಡು ಹಕ್ಕುಪತ್ರಕ್ಕಾಗಿ ಈಗ ಅರ್ಜಿ ಕೊಡ್ತಿದ್ದೀರಾ? ಜೇಬಲ್ಲಿ ಎರಡೆರಡು ಮೊಬೈಲ್ ಇಡೋಕಾಗುತ್ತೆ.. ಅಷ್ಟೊಂದು ಬಿಜಿನಾ? ನಾನೇ ಒಂದು
ದಿಡ್ಡಳ್ಳಿ ನಿರಾಶ್ರಿತರಿಗೆ ತಕ್ಷಣ ಹಕ್ಕು ಪತ್ರ ನೀಡಲು ಕ್ರಮಕುಶಾಲನಗರ, ಏ. 16: ದಿಡ್ಡಳ್ಳಿಯಲ್ಲಿ ತೆರವುಗೊಳಿಸಲಾಗಿರುವ ನಿರಾಶ್ರಿತರಿಗೆ ಜಿಲ್ಲಾಡಳಿತ ಒದಗಿಸಿರುವ ಪುರ್ನವಸತಿ ಪ್ರದೇಶಗಳಲ್ಲಿ ತಕ್ಷಣ ಹಕ್ಕುಪತ್ರ ನೀಡಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.