ಶಾಸಕಿ ಅಲಭ್ಯಮಡಿಕೇರಿ, ಫೆ. 19: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಬೆಂಗಳೂರಿನಲ್ಲಿ ವಿಧಾನಮಂಡಲದ ಅಧಿವೇಶನದಲ್ಲಿ ಭಾಗವಹಿಸಲಿರುವದರಿಂದ ತಾ. 28 ರವರೆಗೆ ಮಡಿಕೇರಿಯಲ್ಲಿನ ಕೋಟೆ ಆವರಣದಲ್ಲಿರುವ ಕಚೇರಿಯಲ್ಲಿ ಲಭ್ಯರಿರುವದಿಲ್ಲ
ಗಮನ ಸೆಳೆದ ಗ್ರಾಮೀಣ ಕ್ರೀಡಾಕೂಟಮಡಿಕೇರಿ : ಹೆಬ್ಬೆಟ್ಟಗೇರಿಯ ವಿಸ್ಮಯ ಯುವಕ ಸಂಘದ ವತಿಯಿಂದ ಯುವ ಸಬಲೀಕರಣ ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಆಶ್ರಯದಲ್ಲಿ ಪ್ರಥಮ ವರ್ಷದ ಗ್ರಾಮೀಣ ಕ್ರೀಡಾಕೂಟ
ತಾ.24 ರಂದು ಆಳ್ವಾಸ್ ಸಂಭ್ರಮದಲ್ಲಿ ಸಾಂಸ್ಕøತಿಕ ವೈಭವಮಡಿಕೇರಿ, ಫೆ.19 : ಜಿಲ್ಲೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಆಳ್ವಾಸ್ ನುಡಿಸಿರಿಯ ಕೊಡಗು ಘಟಕದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ತಾ. 24 ರಂದು ಗೋಣಿಕೊಪ್ಪದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ
ತಡೆಯಾಜ್ಞೆ ವಿವಾದ: ಪ.ಪಂ. ಪರ ತೀರ್ಪುವೀರಾಜಪೇಟೆ, ಫೆ. 19: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳ ಹರಾಜು ನಡೆಯದಂತೆ ಬಾಡಿಗೆದಾರರು ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯವಿಚಾರಣೆ ನಡೆಸಿ ಇಲ್ಲಿನ ಪ್ರಿನ್ಸಿಪಲ್ ಮುನ್ಸಿಫ್ ನ್ಯಾಯಾಧೀಶರು
ಶಾಂತಿ ಸಂದೇಶವೇ ಪ್ರತಿ ಧರ್ಮದ ಸಾರಶನಿವಾರಸಂತೆ, ಫೆ. 19: ಭೂಮಿಯಲ್ಲಿ ನೆಮ್ಮದಿ, ಶಾಂತಿ ಸುವ್ಯವಸ್ಥೆಯನ್ನು ಹರಡಲು ಧರ್ಮ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದು ಎಸ್‍ಕೆಎಸ್‍ಎಸ್‍ಎಫ್ ಜಿಲ್ಲಾ ಕಾರ್ಯದರ್ಶಿ ಶುಹೈಬ್ ಫೈಝಿ