ಅಭಿಮನ್ಯುಕುಮಾರ್ ಮೇಲೆ ಹಲ್ಲೆಕುಶಾಲನಗರ, ಆ. 6: ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಮೇಲೆ ಇಬ್ಬರು ವ್ಯಕ್ತಿಗಳು ಹಲ್ಲೆ ನಡೆಸಿದ ಘಟನೆ ಭಾನುವಾರ
ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಅಳವಡಿಸಿಕೊಳ್ಳಲು ಕರೆಮಡಿಕೇರಿ, ಆ. 6 : ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ ದೇಶವಾಗಿದೆ. ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು ಎಂದು ಪತ್ರಕರ್ತ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ವಿದ್ಯಾರ್ಥಿಗಳಿಗೆ ಕರೆ
ಜೆಡಿಎಸ್ನೊಂದಿಗೆ ಹೊಂದಾಣಿಕೆ ಇಲ್ಲ : ಕಾಂಗ್ರೆಸ್ ತೀರ್ಮಾನವೀರಾಜಪೇಟೆ, ಆ.6: ತಾ. 29ರಂದು ನಡೆಯಲಿರುವ ವೀರಾಜಪೇಟೆ ಪಟ್ಟಣ ಪಂಚಾಯಿತಿ ಚುನಾವಣೆ ಸಂಬಂಧ 18 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ತಾಲೂಕು
ಪಿಂಚಣಿ ಅದಾಲತ್ಮಡಿಕೇರಿ, ಆ. 6: ರಕ್ಷಣಾ ಲೆಕ್ಕ ಪರಿಶೋದನಾ ಪ್ರಧಾನ ನಿಯಂತ್ರಕರು ಅಲಹಾಬಾದ್, ಇವರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ, ಮಿಲಿಟರಿ ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರು, ಮಾಜಿ ಸೈನಿಕರ
ಹುತ್ತರಿಗಾಗಿ ಗದ್ದೆ ನಾಟಿಮಡಿಕೇರಿ, ಆ. 6: ಗೌಡ ನಾಗರಿಕರ ಹುತ್ತರಿ ಸಮಿತಿ ವತಿಯಿಂದ ಕಳೆದ 10 ವರ್ಷಗಳಿಂದ ಹುತ್ತರಿ ಕದಿರು ಕುಯ್ಯುವ ಕಾರ್ಯಕ್ರಮ ನಡೆದು ಬಂದಿದ್ದು, ಇದೀಗ 2018ನೇ ಸಾಲಿನ