ಬಿಟ್ಟಂಗಾಲದಲ್ಲಿ ಸಂಭ್ರಮದ ಕೆಸರುಗದ್ದೆ ಕ್ರೀಡಾಕೂಟಗೋಣಿಕೊಪ್ಪ ವರದಿ, ಆ. 13 : ಪೊನ್ನಂಪೇಟೆ ಜೆಸಿಐ ನಿಸರ್ಗ ವತಿಯಿಂದ ಬಿಟ್ಟಂಗಾಲದ ಮೇ. ಜ. (ನಿ) ಕುಪ್ಪಂಡ ನಂಜಪ್ಪ ಅವರ ಗದ್ದೆಯಲ್ಲಿ ನಡೆದ 6 ನೇ
ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿಮಡಿಕೇರಿ, ಆ. 13: ಕರ್ನಾಟಕ ರಾಜ್ಯ ಸರಕಾರವು ಮತದಾರರ ತೀರ್ಪನ್ನು ಧಿಕ್ಕರಿಸಿ ಕಾಂಗ್ರೆಸ್ ಜೆಡಿಎಸ್ ಮೈತ್ರಿಯೊಂದಿಗೆ ಆಳ್ವಿಕೆ ನಡೆಸುತ್ತಿದ್ದರೂ ಯಾವದೇ ಅಭಿವೃದ್ಧಿಗೆ ಮುಂದಾಗಿಲ್ಲವೆಂದು ಮಾಜಿ ಉಪಮುಖ್ಯಮಂತ್ರಿ ಹಾಗೂ
ನಾಳೆ ‘ಫ್ರೀಡಂ ಸ್ಕ್ವೆಯರ್’ ಕಾರ್ಯಕ್ರಮಮಡಿಕೇರಿ, ಆ.13 :‘ಸ್ವಾತಂತ್ರ್ಯ ಸಂರಕ್ಷಿಸೋಣ ಹೋರಾಟ ಮುಂದುವರಿಸೋಣ’ ಎನ್ನುವ ಘೋಷ ವಾಕ್ಯದೊಂದಿಗೆ ಎಸ್‍ಕೆಎಸ್‍ಎಸ್‍ಎಫ್‍ನ ಕೊಡಗು ಜಿಲ್ಲಾ ಸಂಘಟನೆಯಿಂದ ಸ್ವಾತಂತ್ರ್ಯೋತ್ಸವದ ದಿನವಾದ ತಾ. 15 ರಂದು ಸುಂಟಿಕೊಪ್ಪ ನೆಲ್ಯಹುದಿಕೇರಿ
ನಾಳೆ ಅರೆಬೆತ್ತಲೆ ಪ್ರತಿಭಟನೆಗೋಣಿಕೊಪ್ಪ ವರದಿ, ಆ. 13 : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಅಧಿಕಾರಿಗಳು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಹಗಲು ರಾತ್ರಿ ಹೋರಾಟ
ನಾಳೆ ಸಭೆಮಡಿಕೇರಿ, ಆ.13 : ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ವತಿಯಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಕೂಟದ ಸಭೆ ಮತ್ತು ಸ್ವಾತಂತ್ರೋತ್ಸವ ಕಾರ್ಯಕ್ರಮ ತಾ.15 ರಂದು (ನಾಳೆ) ನಡೆಯಲಿದೆ. ಗೋಣಿಕೊಪ್ಪದ