ಸಂತ್ರಸ್ತರಿಗೆ ಸಾಂತ್ವನ ಹೇಳಿದ ಸಂಸದ ಪ್ರತಾಪ್ ಸಿಂಹ ಸೋಮವಾರಪೇಟೆ, ಆ.20: ಭಾರೀ ಮಳೆಯಿಂದ ಸಂತ್ರಸ್ತರಾಗಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಸಂಸದ ಪ್ರತಾಪ್ ಸಿಂಹ ಸಾಂತ್ವನ ಹೇಳಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೂತನ ಮನೆಗಳನ್ನು
ಮಹಾಹಾನಿ : ನಷ್ಟದ ಪ್ರಮಾಣ ಸಲ್ಲಿಸಲು ಸಂಸದೆ ಶೋಭಾ ಆಗ್ರಹ ಮಡಿಕೇರಿ, ಆ. 20 : ಮಹಾಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಆಗಿರುವ ನಷ್ಟದ ಪ್ರಮಾಣವನ್ನು ಅಂದಾಜಿಸಿ ತಕ್ಷಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸುವಂತೆ ಸಂಸದೆ
ಸುಂಟಿಕೊಪ್ಪ: ಪರಿಹಾರ ತಲಪದ ಕುರಿತು ಸಚಿವರಿಗೆ ದೂರು ಸುಂಟಿಕೊಪ್ಪ, ಆ. 20: ಹೋಬಳಿ ವ್ಯಾಪ್ತಿಯಲ್ಲಿ ಆದ ಜಲಪ್ರಳಯದಿಂದ ತತ್ತರಿಸಿ ಇಲ್ಲಿನ ಪರಿಹಾರ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರನ್ನು ರಾಜ್ಯದ ಗೃಹ ಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪರಮೇಶ್ವರ್ ಭೇಟಿ
ಭೂಕುಸಿತದೊಂದಿಗೆ ನೆಲಕಚ್ಚಿದ ಮಳಿಗೆಗಳುಮಡಿಕೇರಿ, ಆ. 20: ನಗರದ ಖಾಸಗಿ ಬಸ್ ನಿಲ್ದಾಣ ಹಿಂಭಾಗದ ಬರೆಕುಸಿತದಿಂದ, ಅಲ್ಲಿನ ಹತ್ತಾರು ಅಂಗಡಿಗಳು ನೆಲಕಚ್ಚುವದರೊಂದಿಗೆ; ಮೇಲಿನ ಬೆಟ್ಟದಿಂದ ವಿದ್ಯುತ್ ಕಂಬಗಳು ಬಿದ್ದು ಸಾಕಷ್ಟು ಹಾನಿಯಾಗಿದೆ.
ಸಾವಿರ ಕೋಟಿ ಅನುದಾನಕ್ಕೆ ಮನವಿ: ಸಿ.ಎಂ. ಭೇಟಿಗೆ ನಿರ್ಧಾರ ಸೋಮವಾರಪೇಟೆ, ಆ. 20: ಪ್ರಸಕ್ತ ವರ್ಷದ ಅತಿವೃಷ್ಟಿಗೆ ತಾಲೂಕು ಕಂಗೆಟ್ಟುಹೋಗಿದೆ. ರೈತಾಪಿ ವರ್ಗದವರು ಸೇರಿದಂತೆ ಎಲ್ಲರ ಜೀವನದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ನೂರಾರು ಕೋಟಿ ನಷ್ಟ