ರಾಜ್ಯಸಭೆಯಲ್ಲಿ ಕೊಡವ ಲ್ಯಾಂಡ್ ಕುರಿತು ಚರ್ಚೆನಾಚಪ್ಪ ವಿಶ್ವಾಸ ಮಡಿಕೇರಿ, ಆ. 20: ಕೊಡಗಿನ ಮೂಲಭೂತ ಸಮಸ್ಯೆಗಳ ಪರಿಹಾರ ಮತ್ತು ಅತಿ ಸೂಕ್ಷ್ಮಾತಿ ಸೂಕ್ಷ್ಮ ಜನಾಂಗವಾದ ಕೊಡವರ ಹಿತರಕ್ಷಣೆಯ ಹಿನ್ನೆಲೆ ಕೊಡವ ಪ್ರದೇಶ ಸ್ವಾಯತ್ತತೆಯ ಕುರಿತಾದ
ನ್ಯಾಯಾಧೀಶರು, ಅಧಿಕಾರಿಗಳ ಭೇಟಿವೀರಾಜಪೇಟೆ, ಆ. 20: ವೀರಾಜಪೇಟೆಯ ನಾಲ್ಕು ಕಡೆಗಳಲ್ಲಿ ಹಮ್ಮಿಕೊಂಡಿರುವ ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಇಲ್ಲಿನ ಸಮುಚ್ಚಯ ನ್ಯಾಯಾಲಯದ ನ್ಯಾಯಾಧೀಶರುಗಳಾದ ಜಯಪ್ರಕಾಶ್, ಶಿವಾನಂದ ಲಕ್ಷ್ಮಣ್ ಅಂಚಿ, ಇಲ್ಲಿನ ಸಾರ್ವಜನಿಕ
ನಾಪೆÇೀಕ್ಲುವಿನಲ್ಲಿ ಪರಿಹಾರ ಕೇಂದ್ರನಾಪೆÇೀಕ್ಲು, ಆ. 19: ಇತ್ತೀಚಿನ ಕೆಲವು ದಿನಗಳಿಂದ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಕಷ್ಟಕ್ಕೆ ಒಳಗಾಗಿರುವ ನಿರಾಶ್ರಿತರಿಗೆ ನಾಪೆÇೀಕ್ಲು ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪರಿಹಾರ ಕೇಂದ್ರವನ್ನು
ಕಾಡಾನೆಗಳಿಂದ ಅಪಾರ ಬೆಳೆ ನಷ್ಟಶ್ರೀಮಂಗಲ, ಆ. 20: ದ.ಕೊಡಗಿನ ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ಬೀರುಗ ಹಾಗೂ ಕುರ್ಚಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಕಾಡಾನೆ ಹಿಂಡುಗಳು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಈ ಗ್ರಾಮಗಳ
ಕೊಡವ ಸಮಾಜಗಳ ಒಕ್ಕೂಟದಿಂದ ಸಹಾಯ ಹಸ್ತಮಡಿಕೇರಿ, ಆ. 20 : ಮಹಾಮಳೆಯಿಂದ ಕೊಡಗು ಜಿಲ್ಲೆಯ ಹಲವು ಗ್ರಾಮಗಳು ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಬಾಳುಗೋಡು ಕೊಡವ ಸಮಾಜಗಳ ಒಕ್ಕೂಟ ಬ್ಯಾಂಕ್ ಖಾತೆಯೊಂದನ್ನು