ಸುಳ್ಳು ಸುದ್ದಿಯ ಆತಂಕಕೂಡಿಗೆ, ಆ. 22: ಹಾರಂಗಿ ಜಲಾಶಯಕ್ಕೆ ಹೆಚ್ಚು ನೀರು ಬರುತ್ತಿದ್ದು, ಅಣೆಕಟ್ಟೆಯು ಬಿರುಕು ಬಿಟ್ಟು ಒಡೆಯುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆ ಈ ವ್ಯಾಪ್ತಿಯ ಸಾರ್ವಜನಿಕರು
ಸಂತ್ರಸ್ತರಿಗೆ ನೆರವುಕೂಡಿಗೆ, ಆ. 22: ಕೊಡಗು ಜಿಲ್ಲೆಯ ನೆರೆ ಸಂತ್ರಸ್ತರಿಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿರುವಂತೆ ಧಾರವಾಡ-ಹುಬ್ಬಳ್ಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ
ರಸ್ತೆ ಬಿರುಕುಕೂಡಿಗೆ, ಆ. 22: ಹಾರಂಗಿ ಜಲಾಶಯದಿಂದ ನಾಲ್ಕು ಜಿಲ್ಲೆಯ ರೈತರಿಗೆ ನೀರು ಹರಿಸುವ ಮುಖ್ಯ ನಾಲೆಯು ಮದಲಾಪುರ ಸಮೀಪದ ಕಕ್ಕೆಹೊಳೆಗೆ ಅಡ್ಡಲಾಗಿ ಹಾರಂಗಿ ನೀರು ಹರಿಯಲು ನಿರ್ಮಿಸಿರುವ
ಸಾಲ ವಸೂಲಾತಿ ಮುಂದೂಡುವಂತೆ ಆಗ್ರಹ: ಪ್ರತಿಭಟನೆ ಎಚ್ಚರಿಕೆಸೋಮವಾರಪೇಟೆ, ಆ. 22: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹಲವಷ್ಟು ಮೈಕ್ರೋ ಫೈನಾನ್ಸ್‍ಗಳು ಮಹಿಳಾ ಸಂಘಟನೆಗಳಿಗೆ ಸಾಲ ನೀಡಿದ್ದು, ಇದೀಗ ಪ್ರವಾಹ ಪರಿಸ್ಥಿತಿಯಿಂದ ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ
ಅಳಿಯನ ಮನೆಯತ್ತ ಮಾವನÀ ಆಗಮನ...! ವರದಿ: ಹೆಚ್.ಕೆ. ಜಗದೀಶ್ ಗೋಣಿಕೊಪ್ಪಲು, ಆ. 22: ವಿಪರೀತ ಮಳೆ, ಗಾಳಿಯಿಂದ ಸಿಲುಕಿದ್ದ ನರಕಯಾತನೆ ಅನುಭವಿಸಿದ ಹೆಬ್ಬಟ್ಟಗೇರಿ, ಮುಕ್ಕೋಡ್ಲು ಗ್ರಾಮದ ವಯೋವೃದ್ಧ ಚಂದ್ರು ಎಂಬಾತ ಮೂರು ದಿನಗಳ ಕಾಲ ನಡೆದುಕೊಂಡೇ ಆಗಮಿಸಿ