ಧರ್ಮಸ್ಥಳ ಸಂಘದಿಂದ ಶ್ರಮದಾನನಾಪೆÇೀಕ್ಲು, ಆ. 22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಪೆÇೀಕ್ಲು ಶ್ರೀ ಭಗವತಿ ಒಕ್ಕೂಟದ ವತಿಯಿಂದ ಮೂಟೇರಿ ಶ್ರೀ ಉಮಾಮಹೇಶ್ವರಿ ದೇವಳದ ಆವರಣದಲ್ಲಿ ಸ್ವಚ್ಛತಾ ಆಂದೋಲನ
ಜಂತು ಹುಳು ನಿವಾರಣಾ ದಿನಾಚರಣೆ ನಾಪೆÇೀಕ್ಲು, ಆ. 22: ಸಮೀಪದ ಕಕ್ಕಬ್ಬೆ ವಸತಿ ಶಾಲೆಯಲ್ಲಿ ಜಂತು ಹುಳು ನಿವಾರಣಾ ದಿನವನ್ನು ಆಚರಿಸಲಾಯಿತು. ಚೆಯ್ಯಂಡಾಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪಲ್ಲವಿ, ಶುಶ್ರೂಷಕಿ
ಸ್ವಚ್ಛತಾ ಕಾರ್ಯಕ್ರಮಸುಂಟಿಕೊಪ್ಪ, ಆ. 22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಸ್ವಸಹಾಯ ಸಂಘಗಳ ಒಕ್ಕೂಟ ಕಾನ್‍ಬೈಲ್ ಹಾಗೂ ಶ್ರೀ ರಾಮ ಸೇವಾ ಸಮಿತಿ ಕಾನ್‍ಬೈಲ್ ಸ್ಥಳೀಯ ಸಂಘ-ಸಂಸ್ಥೆಗಳ
“ಪರಿಹಾರ ನಿಧಿ ಕೊಡಗು”À ಪ್ರತ್ಯೇಕ ಖಾತೆ ತೆರೆಯಿರಿ : ಯಂ.ಸಿ. ನಾಣಯ್ಯಮಡಿಕೇರಿ ಆ. 22: ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಗಳಿಗೆ ಬಳಕೆ ಮಾಡಿರುವದು, ಬೆಟ್ಟ ಗುಡ್ಡಗಳನ್ನು ಅಗೆದು ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಿಸಿರುವದು ಕೊಡಗಿನ ಈಗಿನ ದುರಂತಗಳಿಗೆ ಕಾರಣವೆಂದು
ತಗ್ಗಿದ ಮಳೆಯ ಅಬ್ಬರ ರಸ್ತೆ ಹಾಗೂ ಬೆಳೆಗಳಿಗೆ ಅಪಾರ ನಷ್ಟಶ್ರೀಮಂಗಲ, ಆ. 22: ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಯ ಅಬ್ಬರ ದ.ಕೊಡಗಿನ ವ್ಯಾಪ್ತಿಯಲ್ಲಿ ಕಡಿಮೆಯಾಗಿದೆ. ಆದರೆ, ಮತ್ತೆ ಯಾವ ಗಳಿಗೆಯಲ್ಲಿ ಮಳೆಯ ಆರ್ಭಟ ಮುಂದುವರೆಯುತ್ತದೆ ಎಂಬ