ರೈಲ್ವೇಯಂತಹ ಯೋಜನೆಗಳು ಬೇಡ ವಿದ್ಯಾರ್ಥಿಗಳ ಇಂಗಿತ ಗೋಣಿಕೊಪ್ಪ ವರದಿ, ಆ. 22: ಕೊಡಗಿನಲ್ಲಿ ಜೀವನಾಧಾರಕ್ಕೆ ಬೇಕಾದ ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಹೊರತು ರೈಲ್ವೇ ಮಾರ್ಗದಂತಹ ಮಾರಕ ಯೋಜನೆಗಳು ಬೇಡ ಎಂಬ ಸಂದೇಶವನ್ನು ಇಲ್ಲಿನ ಕಾವೇರಿ
ಜಿಲ್ಲೆಯಲ್ಲಿ ಸಡಗರ ರಹಿತ ಬಕ್ರೀದ್ ಆಚರಣೆಮಡಿಕೇರಿ, ಆ. 22: ಜಿಲ್ಲೆಯ ಮುಸ್ಲಿಂ ಬಾಂಧವರು ಇಂದು ಬಕ್ರೀದ್ ಹಬ್ಬವನ್ನು ಸಡಗರ ರಹಿತವಾಗಿ ಪ್ರಾರ್ಥನೆ ಹಾಗೂ ಆರಾಧನೆಗಳಿಗೆ ಸೀಮಿತಗೊಳಿಸಿ ತಮ್ಮ ಪಾಲಿನ ಕಾಣಿಕೆಯನ್ನು ಸಂತ್ರಸ್ತರ ನಿಧಿಗೆ
ಕೊಡಗಿನ ಬಗ್ಗೆ ಮಾಹಿತಿ ಪಡೆದ ಸಿಎಂಬೆಂಗಳೂರು, ಆ. 22: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಹಾಗೂ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರೊಂದಿಗೆ ಕೊಡಗಿನ ಸದ್ಯದ
ವಿದ್ಯುತ್ ಪೂರೈಕೆ ಮರುಸ್ಥಾಪನೆ ಕಾರ್ಯ ತೀವ್ರಗತಿಯಲ್ಲಿ ಸೋಮಶೇಖರ್ಮಡಿಕೇರಿ, ಆ.22: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆ ತೀವ್ರ ಹಾನಿಗೊಳಗಾಗಿದ್ದು, ಸೆಸ್ಕ್ ವತಿಯಿಂದ ಕೈಗೊಂಡ ತ್ವರಿತ ಗತಿಯ ಕಾರ್ಯಾಚರಣೆಯಿಂದ ಹಾಗೂ
ಸುತ್ತೂರು ಶ್ರೀಗಳಿಂದ ಸಂತ್ರಸ್ತರ ಭೇಟಿಕುಶಾಲನಗರ, ಆ. 22: ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಬುಧವಾರ ಕುಶಾಲನಗರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಸ್ಥಳಗಳಿಗೆ