ಅಭಿವೃದ್ಧಿ ಅಧಿಕಾರಿ ವರ್ತನೆಗೆ ಸದಸ್ಯರ ಸಭಾತ್ಯಾಗ*ವೀರಾಜಪೇಟೆ, ಆ. 30: ಆರ್ಜಿ ಪಂಚಾಯಿತಿ ಪಿಡಿಓ ಸತೀಶ್ ಕುಮಾರ್ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಬಹುತೇಕ ಸದಸ್ಯರು ಮಾಸಿಕ ಸಭೆಯನ್ನು
ಅತಿವೃಷ್ಟಿ ಪ್ರದೇಶದ ಕುಟುಂಬಗಳಿಗೆ ಶೀಘ್ರ ಆಹಾರ ಕಿಟ್ ವಿತರಿಸಲು ಆದೇಶಮಡಿಕೇರಿ, ಆ. 30: ತೀವ್ರ ಅತಿವೃಷ್ಟಿಗೆ ಒಳಗಾಗಿರುವ ಪ್ರದೇಶದ ಕುಟುಂಬಗಳಿಗೆ ಕೂಡಲೇ ಆಹಾರ ಕಿಟ್‍ಗಳನ್ನು ನ್ಯಾಯಬೆಲೆ ಅಂಗಡಿ ಮೂಲಕ ತಲಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ.
ತೆರಿಗೆ ಮನ್ನಾಗೊಳಿಸಲು ಬಸ್ ಮಾಲೀಕರ ಆಗ್ರಹಮಡಿಕೇರಿ, ಆ. 30: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ರಸ್ತೆಗಳು ಹಾನಿಗೊಳಗಾಗಿ ಖಾಸಗಿ ಬಸ್‍ಗಳ ಓಡಾಟಕ್ಕೆ ಕಳೆದ ಮೂರು ತಿಂಗಳಿನಿಂದ ತೀವ್ರ ತೊಂದರೆಯಾಗಿದ್ದು, ಸರಕಾರವು ರಸ್ತೆ ತೆರಿಗೆ ಮನ್ನಾಗೊಳಿಸುವಂತೆ
ಅಸ್ಸಾಂ ಮೂಲದ ಯುವತಿ ಆತ್ಮಹತ್ಯೆಸೋಮವಾರಪೇಟೆ, ಆ. 30: ಇಲ್ಲಿಗೆ ಸಮೀಪದ ಕಿರಗಂದೂರು ಗ್ರಾಮದ ಶಿವಕುಮಾರ್ ಎಂಬವರ ಲೈನ್‍ಮನೆಯಲ್ಲಿ ವಾಸವಿದ್ದ ಅಸ್ಸಾಂ ಮೂಲದ ಅವಿವಾಹಿತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ
ಕೈಲ್ ಮುಹೂರ್ತ ರದ್ದುಮೂರ್ನಾಡು, ಆ. 30: ಮೂರ್ನಾಡು ಕೊಡವ ಸಮಾಜದ ವತಿಯಿಂದ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟ ಮತ್ತು ಔತಣಕೂಟವನ್ನು ಈ ಬಾರಿ ಪ್ರಾಕೃತಿಕ ವಿಕೋಪದ