ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ ವಿತರಣೆ ಮಡಿಕೇರಿ: ಕಡಗದಾಳುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. ಕಡಗದಾಳು ಗ್ರಾಮದ ಗ್ಲ್ಯಾಂಡಲ್ ಎಸ್ಟೇಟ್ ಮಾಲೀಕರಾದ ಲೈಲಾ ಅಲ್ವಾರೀಸ್ ಸ್ಥಳೀಯ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ
ಸಂಕಷ್ಟಗಳಿಂದ ಸ್ಮಾರಕವಾಗುವದರೊಳಗೆ ಮುಕ್ತಿ ಕರುಣಿಸುವಿರಾ ಶಾಸಕರೇ..!?ಸೋಮವಾರಪೇಟೆ, ಜು. 1: “ಅದೆಷ್ಟು ಕಾರ್ಯಕ್ರಮಗಳಿಗೆ ನಾನು ಆಶ್ರಯದಾತ..,ಸಾವಿರಾರು ಮಂದಿಯ ಓಡಾಟ.., ಜನಸಾಮಾನ್ಯರ ಸಂಭ್ರಮದ ಪ್ರತೀಕ, ಸರ್ಕಾರಿ ಸಭೆ ಸಮಾರಂಭಗಳಿಗೆ ನಾನೇ ಪ್ರಮುಖ, ಎಲ್ಲರಿಗೂ ನಾನೆಂದರೆ ಅದೆಷ್ಟು
ಧಾರ್ಮಿಕ ಶಿಕ್ಷಣ ತರಬೇತಿಸುಂಟಿಕೊಪ್ಪ, ಜು. 1: ಮಹಮ್ಮದ್ ಆಲಿ ಶಿಹಾಬ್ ತಂಙಳ್ ಜೂನಿಯರ್ ಶೆರೀಅತ್ತ್ ಕಾಲೇಜ್‍ನ್ನು ಉಸ್ಮಾನ್ ಫೈಜಿ ಉದ್ಘಾಟಿಸಿದರು. ಧಾರ್ಮಿಕ ಹಾಗೂ ಲೌಕಿಕ ವಿದ್ಯೆಯನ್ನು ಸಮನ್ವಯವಾಗಿ ನೀಡುವ ಕೊಡಗಿನ
ಲೆಕ್ಕ ಪರಿಶೋಧನೆ ಸಭೆನಾಪೆÇೀಕ್ಲು, ಜು. 1: ಸ್ಥಳೀಯ ಗ್ರಾಮ ಪಂಚಾಯಿತಿಯ ಲೆಕ್ಕ ಪರಿಶೋಧನೆ ಸಭೆ ನೋಡಲ್ ಅಧಿಕಾರಿ ಚಂದ್ರಹಾಸ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಅಧಿಕಾರಿ
ವಿವಿಧೆಡೆ ವಿಶ್ವ ಪರಿಸರ ದಿನಾಚರಣೆನ್ಯಾಷನಲ್ ಅಕಾಡೆಮಿ: ಗೋಣಿಕೊಪ್ಪಲು ಸಮೀಪದ ಅತ್ತೂರುವಿನ ನ್ಯಾಷನಲ್ ಅಕಾಡೆಮಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ‘ಪರಿಸರ ಗೀತೆ’ ಹಾಡುವ ಮೂಲಕ ಆಚರಿಸಲಾಯಿತು. ಶಾಲಾ ಸಂಸ್ಥಾಪಕಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ