ಮೂವತ್ತೋಕ್ಲುವಿನಲ್ಲಿ ಆಹಾರ ವಸ್ತು ವಿತರಣೆಚೆಟ್ಟಳ್ಳಿ, ಆ. 30: ಕೊಡಗು ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾದಾಪುರದ ಸಮೀಪ ಹಾಡಗೇರಿ ಮೂವತ್ತೋಕ್ಲು ಕುಗ್ರಾಮಕ್ಕೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ತಮ್ಮ
ಹಟ್ಟಿಹೊಳೆ ನಿರ್ಮಲ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸುಂಟಿಕೊಪ್ಪಕ್ಕೆಸೋಮವಾರಪೇಟೆ, ಆ. 30: ಪ್ರವಾಹಕ್ಕೆ ತುತ್ತಾಗಿ ರಸ್ತೆ ಸಂಪರ್ಕದ ಕೊರತೆ ಎದುರಿಸುತ್ತಿರುವ ತಾಲೂಕಿನ ಹಟ್ಟಿಹೊಳೆ ನಿರ್ಮಲ ವಿದ್ಯಾಭವನದ ವಿದ್ಯಾರ್ಥಿಗಳನ್ನು ಸುಂಟಿಕೊಪ್ಪದ ಸೆಂಟ್‍ಮೇರೀಸ್ ಶಾಲೆಗೆ ವರ್ಗಾಯಿಸಲು ಪೋಷಕರ ಸಭೆಯಲ್ಲಿ
ಕೈಲು ಮುಹೂರ್ತ ಕಾರ್ಯಕ್ರಮ ರದ್ದುಮಡಿಕೇರಿ, ಆ. 30: ದಕ್ಷಿಣ ಕೊಡಗಿನ ಕೆ.ಕೆ.ಆರ್. (ಟಿ.ಎಸ್ಟೇಟ್) ನಲ್ಲಿರುವ ಕಾವೇರಿ ಕೊಡವ ಸಾಂಸ್ಕøತಿಕ ಕೇಂದ್ರದ ವತಿಯಿಂದ ವರ್ಷಂಪ್ರತಿ ಸೆ.3ರಂದು ಆಯೋಜಿಸಲಾಗುತ್ತಿದ್ದ ಕೈಲು ಮುಹೂರ್ತ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಸಂತ್ರಸ್ತರ ಆರೋಗ್ಯ ತಪಾಸಣೆಸೋಮವಾರಪೇಟೆ, ಆ. 30: ಇಲ್ಲಿನ ಬೇಳೂರು ಮಠದ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರ ಆರೋಗ್ಯ ತಪಾಸಣೆಯನ್ನು ಕುಶಾಲನಗರದ ವೈದ್ಯೆ ವೀಣಾ ನಡೆಸಿದರು. ಮಠದಲ್ಲಿ ಆಶ್ರಯ ಪಡೆದಿರುವ ಸುಮಾರು 20 ಮಂದಿ
ಸೇನಾ ನೇಮಕಾತಿ ರ್ಯಾಲಿಮಡಿಕೇರಿ, ಆ. 30: ಸೇನಾ ನೇಮಕಾತಿ ಕಚೇರಿ, ಬೆಂಗಳೂರು ವಲಯ ಇವರು ತಾ. 13.10.2018 ರಿಂದ 19.10.2018 ರವರೆಗೆ ಜಿಲ್ಲಾ ಕ್ರೀಡಾ ಮೈದಾನ, ಮಂಡ್ಯದಲ್ಲಿ ಕೆಳಕಂಡ ಹುದ್ದೆಗಳಿಗೆ