ಕಾಲೂರು ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಬೇಡಿಕೆಮಡಿಕೇರಿ, ಜೂ. 11: ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಲೂರು ಬೇರೆಬೆಳ್ಳಚ್ಚು, ದೇವಸ್ತೂರು, ಹಚ್ಚಿನಾಡು ಮುಂತಾದ ಗ್ರಾಮೀಣ ವಿದ್ಯಾರ್ಥಿಗಳ ಸಹಿತ, ಸಾರ್ವಜನಿಕರು ನಿತ್ಯ ಮಡಿಕೇರಿಗೆ ಬಂದು ಹೋಗಲು
ಪೊಲೀಸರಿಗೆ ಹಿಂಬಡ್ತಿಕುಶಾಲನಗರ, ಜೂ. 11: ಸುಪ್ರೀಂಕೋರ್ಟ್ ಆದೇಶದಂತೆ ಕುಶಾಲನಗರ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹುದ್ದೆಗಳಲ್ಲಿ ಹಿಂಬಡ್ತಿಯಾಗಿದೆ. ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ
ವಿಶೇಷ ಪೂಜೆಗೋಣಿಕೊಪ್ಪ ವರದಿ, ಜೂ. 11 : ರುದ್ರಬೀಡು ಶ್ರೀ ಬಾಡತ ಅಯ್ಯಪ್ಪ ದೇವಸ್ಥಾನದ ವಿಶೇಷ ಪೂಜಾ ಕಾರ್ಯಗಳು ಜೂನ್ 25 ರಂದು ನಡೆಯಲಿದೆ. ಅಂದು ಮಹಾಗಣಪತಿ ಹೋಮ, ಸ್ವಸ್ತಿ
ಕೃಷಿಕ ನಾಪತ್ತೆಶನಿವಾರಸಂತೆ, ಜೂ. 11: ಶನಿವಾರಸಂತೆ ಸಮೀಪದ ಮಣಗಲಿ ಗ್ರಾಮದ ಕೃಷಿಕ ಎಂ.ಪಿ. ಗಣಪತಿ (50) ಮನೆಯಿಂದ ಕಾಣೆಯಾಗಿರುವ ಕುರಿತು ಪೊಲೀಸರಿಗೆ ಪುಕಾರಾಗಿದೆ. ಗಣಪತಿ ಮೇ 29 ರಂದು ಮನೆಯಿಂದ
ಕಾವೇರಿ ನದಿಗೆ ಮಹಶೀರ್ ಮೀನು ಮರಿಗಳುಕೂಡಿಗೆ, ಜೂ. 11: ಸಮೀಪದ ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯದ ಮುಂಭಾಗದ ಕಾವೇರಿ ನದಿಗೆ ಮೀನುಗಾರಿಕೆ ಇಲಾಖೆಯ ವತಿಯಿಂದ ಮಹಶೀರ್ ಮೀನು ಮರಿಗಳನ್ನು ಬಿಡಲಾಯಿತು. ಮೀನುಗಾರಿಕಾ ಇಲಾಖೆಯ ತಾಲೂಕು