ಅಧಿಕಾರ ಸ್ವೀಕಾರ ಮಡಿಕೇರಿ, ಆ.31: ಆಹಾರ ಇಲಾಖೆಯ ನೂತನ ಉಪನಿರ್ದೇಶಕರಾಗಿ ಎಸ್.ಸದಾಶಿವಯ್ಯ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಎಸ್.ಸದಾಶಿವಯ್ಯ ಅವರು ಈ ಹಿಂದೆ ರಾಮನಗರ ಜಿಲ್ಲೆಯಲ್ಲಿ ಆಹಾರ ಇಲಾಖೆ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಸಹಕಾರ ಸಮಾಜಕ್ಕೆ ಅವಿರೋಧ ಆಯ್ಕೆಶನಿವಾರಸಂತೆ, ಆ. 31: ಪಟ್ಟಣದ ಮಹಿಳಾ ಸಹಕಾರ ಸಮಾಜಕ್ಕೆ ಚುನಾವಣೆ ನಡೆದು ನೂತನ ಅಧ್ಯಕ್ಷೆಯಾಗಿ ಬಿ.ಎನ್. ಭುವನೇಶ್ವರಿ ಅವಿರೋಧವಾಗಿ ಆಯ್ಕೆಯಾದರು. ನೂತನ ಆಡಳಿತ ಮಂಡಳಿಯ ಉಪಾಧ್ಯಕ್ಷೆಯಾಗಿ ರೇಖಾ, ಕಾರ್ಯದರ್ಶಿಯಾಗಿ
ತೋಟಗಾರಿಕೆ ಬೆಳೆಗಾರರ ಗಮನಕ್ಕೆ ಮಡಿಕೇರಿ, ಆ.31: ಆಗಸ್ಟ್ ತಿಂಗಳಲ್ಲಿ ಪ್ರಕೃತಿಯ ವಿಕೋಪಕ್ಕೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆ ನಷ್ಟ ಉಂಟಾಗಿದೆ. ಕೊಡಗಿನ ಬೆಟ್ಟ ಗುಡ್ಡಗಳ ನಾಡಿನಲ್ಲಿ ಉತ್ತು ಅಗೆದು, ಬೆಳೆದು,
ಜನತೆಗೆ ಮತ್ತೊಂದು ಆತಂಕ ತಂದ ಗುಡುಗುಮಡಿಕೇರಿ, ಆ. 31: ಪ್ರಸಕ್ತ ಸಾಲಿನಲ್ಲಿ ಕಂಡುಬಂದಿರುವ ಪ್ರಾಕೃತಿಕ ವಿಕೋಪದ ಭೀತಿಯಿಂದ ಜಿಲ್ಲೆ ಇನ್ನೂ ಚೇತರಿಸಿಕೊಂಡಿಲ್ಲ. ಮಳೆಯ ತೀವ್ರತೆ ತುಸು ಇಳಿಮುಖವಾಗಿದ್ದರೂ, ಈಗಾಗಲೇ ಸಂಭವಿಸಿರುವ ಆಸ್ತಿ-ಪಾಸ್ತಿ ಹಾನಿ
ಸಂತ್ರಸ್ತರಿಗೆ ನೆರವಾಗಿ...ಮಡಿಕೇರಿ, ಆ. 31: ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅದೆಷ್ಟೋ ಮಂದಿ ಸಂತ್ರಸ್ತರಾಗಿದ್ದಾರೆ; ಪರಿಣಾಮ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಲ್ಲಿನ ಮಹದೇವಪೇಟೆ ಬಳಿ ಇರುವ ಗೆಜ್ಜೆ ಸಂಕಪ್ಪ ಸೇವಾ