ಗ್ರಾಮೀಣ ಪ್ರದೇಶದಲ್ಲಿ ಸೋಲಾರ್ ದೀಪದ ಅವಶ್ಯಕತೆಯಿದೆವೀರಾಜಪೇಟೆ, ಆ.2: ಗ್ರಾಮೀಣ ಪ್ರದೇಶದಲ್ಲಿ ಆಗಿಂದಾಗ್ಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳುವದರಿಂದ ಜನರಿಗೆ ಸೋಲಾರ್ ಲೈಟ್‍ನ ಅವಶ್ಯಕತೆ ಮುಖ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ
ಕೊಡ್ಲಿಪೇಟೆ ಪೆಟ್ರೋಲ್ ಬಂಕ್ ಬಂದ್ ಮಾಡಲು ಜಯಕರ್ನಾಟಕ ಆಗ್ರಹಮಡಿಕೇರಿ, ಆ.2 : ಕೊಡ್ಲಿಪೇಟೆ ಹ್ಯಾಂಡ್ ಪೋಸ್ಟ್‍ನಲ್ಲಿರುವ ಪೆಟ್ರೋಲ್ ಬಂಕ್‍ನಲ್ಲಿ ಡೀಸೆಲ್ ಕಲಬೆರಕೆ ಯಾಗಿರುವ ಬಗ್ಗೆ ಕೂಲಂಕುಷ ಪರಿಶೀಲನೆಯಾಗು ವವರೆಗೆ ಬಂಕ್‍ನ್ನು ಸ್ಥಗಿತಗೊಳಿಸಬೇಕು ಮತ್ತು ಅಮಾಯಕರ ಮೇಲಿನ
ಗ್ರಾಮೀಣ ಪ್ರದೇಶದ ವಿದ್ಯಾಸಂಸ್ಥೆಗಳನ್ನು ಉಳಿಸಿಕೊಳ್ಳುವದು ಸವಾಲಾಗಿದೆನಾಪೆÇೀಕ್ಲು, ಆ. 2: ವಿದ್ಯಾರ್ಥಿಗಳು ನಗರದೆಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕಾಲೇಜುಗಳನ್ನು ಉಳಿಸಿಕೊಳ್ಳುವದೇ ದೊಡ್ಡ ಸವಾಲಾಗಿದೆ ಎಂದು ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ನಂಜುಂಡೇಗೌಡ ಅಭಿಪ್ರಾಯಪಟ್ಟರು. ಸ್ಥಳೀಯ ಸರಕಾರಿ
ಅಪಾಯದಲ್ಲಿ ರಸ್ತೆನಾಪೋಕ್ಲು, ಆ. 2: ಕಕ್ಕಬೆ ಸಮೀಪದ ನಾಲಡಿ ಗ್ರಾಮದ ಕೋಡಿಮಣಿಯಂಡ ಕುಟುಂಬಸ್ಥರ ಮನೆಗೆ ತೆರಳುವ ರಸ್ತೆಯಲ್ಲಿನ ಹಾಲೆಹೊಳೆಗೆ ನಿರ್ಮಿಸಿದ ಮುಳುಗು ಸೇತುವೆಯ ತಡೆಗೋಡೆ ಮಳೆಗೆ ಕೊಚ್ಚಿಹೋಗಿದ್ದು, ರಸ್ತೆ
ಪ್ರಥಮ ಪಿ.ಯು.ಸಿ. ದಾಖಲಾತಿ ಅವಧಿ ವಿಸ್ತರಣೆಮಡಿಕೇರಿ, ಆ. 2 : ಪ್ರಸಕ್ತ(2018-19) ಶೈಕ್ಷಣಿಕ ಸಾಲಿಗೆ ಪ್ರಥಮ ಪಿ.ಯು.ಸಿ. ತರಗತಿಗೆ ತಾ. 4 ರವರೆಗೆ ವಾರ್ಷಿಕ ಹಾಗೂ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಂಡ