ಕೊಡಗಿನ ಗಡಿಯಾಚೆಗೋಧ್ರಾ ಹತ್ಯಾಕಾಂಡ : ಇಬ್ಬರಿಗೆ ಜೀವಾವಧಿ ಶಿಕ್ಷೆ ಅಹಮದಾಬಾದ್, ಆ.27 : 2002 ರ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಕುರಿತಂತೆ ಇಂದು ವಿಶೇಷ ಎಸ್ ಐಟಿ ನ್ಯಾಯಾಲಯ
ಸಂತ್ರಸ್ತರಿಗೆ ನೆರವು ಸುಂಟಿಕೊಪ್ಪ, ಆ. 27: ಭೀಕರ ಜಲಪ್ರಳಯಕ್ಕೆ ತತ್ತರಿಸಿ ಇಲ್ಲಿನ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಬೆಂಗಳೂರಿನ ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಮತ್ತು ಹೆಚ್.ಇ.ಕೆ.ಎಸ್‍ಯು ವಿವಿಧ
ಕ್ರೀಡಾಶಾಲೆಯ ಸಮಸ್ಯೆ ಬಗೆಹರಿಸುವ ಭರವಸೆಗೋಣಿಕೊಪ್ಪಲು, ಆ. 27: ಪೊನ್ನಂಪೇಟೆಯ ಕ್ರೀಡಾ ವಸತಿ ಶಾಲೆಯ ಪೋಷಕರ ಹಾಗೂ ಜನಪ್ರತಿನಿಧಿಗಳ ಸಭೆಯು ನಿಲಯದ ಸಭಾಂಗಣದಲ್ಲಿ ಜರಗಿತು.ಸಭೆಗೆ ತಾಲೂಕಿನ ಜಿ.ಪಂ.ಸದಸ್ಯರು, ತಾ.ಪಂ.ಅಧ್ಯಕ್ಷರು ಸೇರಿದಂತೆ ವಸತಿ ನಿಲಯದಲ್ಲಿರುವ
ಶ್ರದ್ಧಾ ಭಕ್ತಿಯಿಂದ ನಡೆದ ವರಮಹಾಲಕ್ಷ್ಮೀ ವ್ರತ ಶನಿವಾರಸಂತೆ, ಆ. 27: ಪಟ್ಟಣದ ಜನತೆ ಶುಕ್ರವಾರ ವರಮಹಾಲಕ್ಷ್ಮೀ ವ್ರತಾಚರಣೆ ಹಾಗೂ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಮನೆಗಳಲ್ಲಿ ಕಳಸಕ್ಕೆ ಲಕ್ಷ್ಮಿಯ ಬೆಳ್ಳಿಯ ಮುಖವಾಡವಿರಿಸಿ, ರೇಷ್ಮೆ
ಕೂಡಿಗೆಯಲ್ಲಿ ಸರಳ ಓಣಂ ಆಚರಣೆಕೂಡಿಗೆ, ಆ. 27: ಕೂಡಿಗೆ ವ್ಯಾಪ್ತಿಯಲ್ಲಿ ಪ್ರತಿವರ್ಷದ ಆಚರಣೆಯ ಪೂಕಳಂ (ತಿರು ಓಣಂ) ಹಬ್ಬವನ್ನು ಅನೇಕ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಕೇರಳ ಶೈಲಿಯ ಉಡುಗೆ ತೊಡುಗೆಗಳನ್ನು ತೊಟ್ಟು