ಸಂತ್ರಸ್ತರಿಗೆ ಸಂತೈಸುತ್ತಿರುವ ಸಂತರುಮಡಿಕೇರಿ, ಆ. 27: ಇತಿಹಾಸದಲ್ಲಿ ಕಂಡರಿಯದ ಭಯಾನಕ ಅತಿವೃಷ್ಟಿಯಿಂದ ತತ್ತರಿಸಿ ಹೋಗಿರುವ ಜಿಲ್ಲೆಯ ಜನತೆಗೆ, ಕರ್ನಾಟಕದ ವಿವಿಧೆಡೆಗಳಿಂದ ಸಂತರು ಆಗಮಿಸಿ ಸಂತೈಸುವ ಮೂಲಕ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ.ಕಳೆದ ಮೂರ್ನಾಲ್ಕು
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆನವದೆಹಲಿ, ಆ.27 : ಅಂತಾರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕುಸಿತದೊಂದಿಗೆ ತೈಲ ಕಂಪನಿಗಳು ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. ರಾಜಧಾನಿ ದೆಹಲಿಯಲ್ಲಿ
ಕೊಡಗಿನಲ್ಲಿ 2 ದಿನ ಭಾರೀ ಮಳೆ ಸಾಧ್ಯತೆಮಂಗಳೂರು, ಆ.27 : ಈಗಾಗಲೇ ಮಹಾಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ನಲುಗಿರುವ ಕೊಡಗು ಹಾಗೂ ಮಂಗಳೂರಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಯಾಗುವ ಸಾಧ್ಯತೆ ಇದೆ ಎಂದು
ನೀರು ಪಾಲಾದ ಬಾಲಕನ ಸಾವು ಕಟ್ಟುಕತೆಮಡಿಕೇರಿ, ಆ. 27: ಕಾಲೂರು ಗ್ರಾಮದ ಹೊಳೆಯಲ್ಲಿ ಗಗನ್ ಗಣಪತಿ ಎಂಬ ಏಳು ವರ್ಷದ ಬಾಲಕ ಹೆತ್ತಾಕೆಯ ಕೈಜಾರಿ ನೀರು ಪಾಲಾಗಿದ್ದಾರೆ ಎಂದು ಪೊಲೀಸ್ ದೂರು ಪ್ರಕರಣ
ಕಾಫಿ ತೋಟಗಳ ನಾಶ : ಮಂಡಳಿಯಿಂದ ಉನ್ನತ ಸಭೆ ನಿರ್ಧಾರಮಡಿಕೇರಿ, ಆ. 27: ಕೊಡಗಿನಲ್ಲಿ ಪ್ರಕೃತ್ತಿ ವಿಕೋಪದಿಂದಾಗಿ 200 ವರ್ಷಗಳ ಇತಿಹಾಸದಲ್ಲಿಯೇ ಕಂಡರಿಯದಂತೆ ಕಾಫಿ ಫಸಲು ನಷ್ಟವಾಗಿದ್ದು ಸುಮಾರು 2500 ಕೋಟಿ ರೂ. ಕಾಫಿ ಮತ್ತು 700