ಅಂತಿಮ ಹಂತದಲ್ಲಿ ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಪೊನ್ನಂಪೇಟೆ, ಡಿ. 2: ಕೊಡಗು ಜಿಲ್ಲೆಗೆ ತೀರಾ ಹತ್ತಿರದಲ್ಲಿರುವ ಕಣ್ಣನೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ವೇಗದಿಂದ ನಡೆಯುತ್ತಿದ್ದು, ಅಂತಿಮ ಹಂತ ಸಮೀಪಿಸಿದೆ. ಕಾಮಗಾರಿ ಭರದಿಂದ ನಡೆಯುತ್ತಿದ್ದು,ಮಂಡೇಪಂಡ ಹಾಕಿ ಟೂರ್ನಿ : ಪೊನ್ನಂಪೇಟೆ ಟಿ.ಶೆಟ್ಟಿಗೇರಿ ಚಾಂಪಿಯನ್ಗೋಣಿಕೊಪ್ಪ ವರದಿ, ಡಿ. 2: ಮಂಡೇಪಂಡ ಸುಬ್ರಮಣಿ ಜ್ಞಾಪಕಾರ್ಥ ಹಾಕಿ ಟೂರ್ನಿಯಲ್ಲಿ ಬಾಲಕರ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಬಾಲಕಿಯರ ಟಿ. ಶೆಟ್ಟಿಗೇರಿ ರೂಟ್ರ್ಸ್ ತಂಡಗಳು ಚಾಂಪಿಯನ್ ಪಟ್ಟವನ್ನುಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರಿಗೆ ಕೊರತೆ ಸೋಮವಾರಪೇಟೆ, ಡಿ. 2: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಇಲ್ಲಿನ ಜೇಸೀ ವೇದಿಕೆ ಸಮೀಪ ನಿರ್ಮಿಸಲಾಗಿರುವ ರೂ. 9.95 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕದಲ್ಲೇ ನೀರಿನವ್ಯಾಸೆಕ್ಟಮಿ ಶಿಬಿರ ಸಪ್ತಾಹಮೂರ್ನಾಡು, ಡಿ. 2: ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆರೋಗ್ಯಾಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ವ್ಯಾಸೆಕ್ಟಮಿ ಪಾಕ್ಷಿಕ ನ. 21 ರಿಂದ ಡಿ. 4ಕಾನೂನು ಅರಿವು ಕಾರ್ಯಕ್ರಮ ಕುಶಾಲನಗರ, ಡಿ. 2: ಇಲ್ಲಿಗೆ ಸಮೀಪದ ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಉಪನ್ಯಾಸ ಕಾರ್ಯ ಕ್ರಮವನ್ನು ಆಯೋಜಿಸ
ಅಂತಿಮ ಹಂತದಲ್ಲಿ ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿಪೊನ್ನಂಪೇಟೆ, ಡಿ. 2: ಕೊಡಗು ಜಿಲ್ಲೆಗೆ ತೀರಾ ಹತ್ತಿರದಲ್ಲಿರುವ ಕಣ್ಣನೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಕಾಮಗಾರಿ ವೇಗದಿಂದ ನಡೆಯುತ್ತಿದ್ದು, ಅಂತಿಮ ಹಂತ ಸಮೀಪಿಸಿದೆ. ಕಾಮಗಾರಿ ಭರದಿಂದ ನಡೆಯುತ್ತಿದ್ದು,
ಮಂಡೇಪಂಡ ಹಾಕಿ ಟೂರ್ನಿ : ಪೊನ್ನಂಪೇಟೆ ಟಿ.ಶೆಟ್ಟಿಗೇರಿ ಚಾಂಪಿಯನ್ಗೋಣಿಕೊಪ್ಪ ವರದಿ, ಡಿ. 2: ಮಂಡೇಪಂಡ ಸುಬ್ರಮಣಿ ಜ್ಞಾಪಕಾರ್ಥ ಹಾಕಿ ಟೂರ್ನಿಯಲ್ಲಿ ಬಾಲಕರ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಬಾಲಕಿಯರ ಟಿ. ಶೆಟ್ಟಿಗೇರಿ ರೂಟ್ರ್ಸ್ ತಂಡಗಳು ಚಾಂಪಿಯನ್ ಪಟ್ಟವನ್ನು
ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರಿಗೆ ಕೊರತೆ ಸೋಮವಾರಪೇಟೆ, ಡಿ. 2: ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಇಲ್ಲಿನ ಜೇಸೀ ವೇದಿಕೆ ಸಮೀಪ ನಿರ್ಮಿಸಲಾಗಿರುವ ರೂ. 9.95 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕದಲ್ಲೇ ನೀರಿನ
ವ್ಯಾಸೆಕ್ಟಮಿ ಶಿಬಿರ ಸಪ್ತಾಹಮೂರ್ನಾಡು, ಡಿ. 2: ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಆರೋಗ್ಯಾಧಿಕಾರಿಗಳ ಸಂಯುಕ್ತ ಆಶ್ರಯದಲ್ಲಿ ವ್ಯಾಸೆಕ್ಟಮಿ ಪಾಕ್ಷಿಕ ನ. 21 ರಿಂದ ಡಿ. 4
ಕಾನೂನು ಅರಿವು ಕಾರ್ಯಕ್ರಮ ಕುಶಾಲನಗರ, ಡಿ. 2: ಇಲ್ಲಿಗೆ ಸಮೀಪದ ಚಿಕ್ಕ ಅಳುವಾರದ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಉಪನ್ಯಾಸ ಕಾರ್ಯ ಕ್ರಮವನ್ನು ಆಯೋಜಿಸ