ಆಹಾರ ಸಾಮಗ್ರಿ ವಿತರಣೆಮೂರ್ನಾಡು, ಆ. 28: ಕಾಂಡನಕೊಲ್ಲಿ-ಕೊಪ್ಪತ್ತೂರು ಗ್ರಾಮಸ್ಥರಿಗೆ ಮೂರ್ನಾಡು ಹಾಗೂ ವೀರಾಜಪೇಟೆ ಯುವಕರಿಂದ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ದಾನಿಗಳು ವಿವಿಧೆಡೆಯಿಂದ ನೀಡಿದ ಆಹಾರ ಸಾಮಗ್ರಿಗಳನ್ನು ಮೂರ್ನಾಡಿನ ಹನುಮಾನ್ ಟ್ರೇಡರ್ಸ್‍ನಲ್ಲಿ
ಮಾಜಿ ಸೈನಿಕರಿಗೆ ಸನ್ಮಾನ ಕೂಡಿಗೆ, ಆ. 28: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಮಾಜಿ ಸೈನಿಕರನ್ನು ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಲತಾ ಮಾತನಾಡಿ, ದೇಶಕ್ಕಾಗಿ ಹೋರಾಟ
ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ: ಭೂ ವಿಜ್ಞಾನಿಗಳ ಸ್ಪಷ್ಟನೆಕರಿಕೆ, ಆ. 28: ಗ್ರಾಮದ ಕುಂಡಿತಿಕಾನ ಎಂಬಲ್ಲಿ ನಿನ್ನೆ ಭೂಮಿಯೊಳಗಿನಿಂದ ಹೊರ ಬರುತ್ತಿದ್ದ ಶಬ್ಧದಿಂದ ಗ್ರಾಮಸ್ಥರು ಮನೆತೊರೆದು ಬೇರೆಡೆಗೆ ಸ್ಥಳಾಂತರಗೊಂಡು ಒಂದು ರೀತಿಯಲ್ಲಿ ಆತಂಕಕ್ಕೊಳಗಾಗಿದ್ದ ಸ್ಥಳಕ್ಕೆ ಕರ್ನಾಟಕ
ರಸ್ತೆಗೆ ಅಡ್ಡವಾಗಿ ನಿಂತ ಲಾರಿ: ಭಾಗಮಂಡಲ ಕರಿಕೆ ರಸ್ತೆ ಸಂಚಾರ ಬಂದ್ಕರಿಕೆ, ಆ. 28: ಕೊಡಗಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಯಾದ ಕರಿಕೆ-ಭಾಗಮಂಡಲ ರಸ್ತೆ ಮದ್ಯೆ ಬೃಹತ್ ಸರಕು ಸಾಗಾಣಿಕೆಯ ಲಾರಿಯೊಂದು ಹದಿಮೂರನೇ ಮೈಲು ಎಂಬಲ್ಲಿ ತಿರುವೊಂದರಲ್ಲಿ
ಕ್ರಮಕ್ಕೆ ಮನವಿಸುಂಟಿಕೊಪ್ಪ, ಆ. 28: ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ನಿರಾಶ್ರಿತರಾದವರಿಗೆ ಸಮರೋಪರಾದಿಯಲ್ಲಿ ಹರಿದು ಬರುತ್ತಿರುವ ಪರಿಹಾರ ಸಾಮಗ್ರಿಗಳನ್ನು ಸಮರ್ಪಕ ರೀತಿಯಲ್ಲಿ ಅರ್ಹ ನಿರಾಶ್ರಿತರಿಗೆ ವಿತರಿಸಲು ಕ್ರಮ ಕೈಗೊಳ್ಳುವ ಮೂಲಕ