ಜೆಡಿಎಸ್ಗೆ ಆಯ್ಕೆಸೋಮವಾರಪೇಟೆ,ಡಿ.26: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಅಧ್ಯಕ್ಷರಾಗಿ ಚೌಡ್ಲು ಗ್ರಾಮದ ಜಾನಕಿ ವೆಂಕಟೇಶ್, ಪಕ್ಷದ ಉಪಾಧ್ಯಕ್ಷರಾಗಿ ಗುಡ್ಡೆಹೊಸೂರಿನ ಪಂಜಿಪಳ್ಳ ಯತೀಶ್ ಅವರುಗಳನ್ನು ನೇಮಕಜೀಪು ಮಗುಚಿ ಗಾಯಸೋಮವಾರಪೇಟೆ, ಡಿ. 26: ಜೀಪು ಮಗುಚಿಕೊಂಡ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕಿರಗಂದೂರು ಗ್ರಾಮದ ಬಾಗಿಲುಕಂಡಿ ಜಂಕ್ಷನ್ ನಲ್ಲಿ ಸಂಭವಿಸಿದೆ. ತಾಕೇರಿ ಗ್ರಾಮದ ಪೂವಯ್ಯ, ಕಿರಗಂದೂರು ಗ್ರಾಮದ ಮಾದಪ್ಪ,ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವಮಡಿಕೇರಿ, ಡಿ. 26: ಕೊಡಗಿನ ಏಕೈಕ ಬೈತೂರಪ್ಪ ದೇವಾಲಯ ಎಂಬ ಹಿರಿಮೆ ಹೊಂದಿರುವ ಸುಂಠಿಕೊಪ್ಪ ಹೋಬಳಿ ಕೊಡಗರಳ್ಳಿ ಗ್ರಾಮದಲ್ಲಿರುವ ಶ್ರೀ ಬೈತೂರಪ್ಪ ಮತ್ತು ಪೊವ್ವದಿ ದೇವಾಲಯಗಳ ಪುನರ್‍ಪ್ರತಿಷ್ಠಾತಾಲೂಕು ಹೋರಾಟಕ್ಕೆ ಒಕ್ಕಲಿಗರ ಸಂಘ ಬೆಂಬಲಮಡಿಕೇರಿ, ಡಿ.26 : ಪ್ರತ್ಯೇಕ ಕಾವೇರಿ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕು ರಚನೆಯ ಹೋರಾಟಕ್ಕೆ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಬೆಂಬಲ ಸೂಚಿಸಿದೆ. ಜಿಲ್ಲೆಗೆ ಐದು ತಾಲೂಕುಗಳನಾಳೆ ಗಾನಯಾನ ಕಾರ್ಯಕ್ರಮ ಮಡಿಕೇರಿ, ಡಿ.26 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಚಲನಚಿತ್ರ ರಂಗದ ಇತಿಹಾಸ ಬಿಂಬಿಸುವ ಸುಮಧುರ ಚಲನಚಿತ್ರ ಗೀತೆಗಳ ‘ಗಾನಯಾನ’ ಕಾರ್ಯಕ್ರಮವು ತಾ.
ಜೆಡಿಎಸ್ಗೆ ಆಯ್ಕೆಸೋಮವಾರಪೇಟೆ,ಡಿ.26: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಅಧ್ಯಕ್ಷರಾಗಿ ಚೌಡ್ಲು ಗ್ರಾಮದ ಜಾನಕಿ ವೆಂಕಟೇಶ್, ಪಕ್ಷದ ಉಪಾಧ್ಯಕ್ಷರಾಗಿ ಗುಡ್ಡೆಹೊಸೂರಿನ ಪಂಜಿಪಳ್ಳ ಯತೀಶ್ ಅವರುಗಳನ್ನು ನೇಮಕ
ಜೀಪು ಮಗುಚಿ ಗಾಯಸೋಮವಾರಪೇಟೆ, ಡಿ. 26: ಜೀಪು ಮಗುಚಿಕೊಂಡ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಕಿರಗಂದೂರು ಗ್ರಾಮದ ಬಾಗಿಲುಕಂಡಿ ಜಂಕ್ಷನ್ ನಲ್ಲಿ ಸಂಭವಿಸಿದೆ. ತಾಕೇರಿ ಗ್ರಾಮದ ಪೂವಯ್ಯ, ಕಿರಗಂದೂರು ಗ್ರಾಮದ ಮಾದಪ್ಪ,
ಪುನರ್ ಪ್ರತಿಷ್ಠಾ ವಾರ್ಷಿಕೋತ್ಸವಮಡಿಕೇರಿ, ಡಿ. 26: ಕೊಡಗಿನ ಏಕೈಕ ಬೈತೂರಪ್ಪ ದೇವಾಲಯ ಎಂಬ ಹಿರಿಮೆ ಹೊಂದಿರುವ ಸುಂಠಿಕೊಪ್ಪ ಹೋಬಳಿ ಕೊಡಗರಳ್ಳಿ ಗ್ರಾಮದಲ್ಲಿರುವ ಶ್ರೀ ಬೈತೂರಪ್ಪ ಮತ್ತು ಪೊವ್ವದಿ ದೇವಾಲಯಗಳ ಪುನರ್‍ಪ್ರತಿಷ್ಠಾ
ತಾಲೂಕು ಹೋರಾಟಕ್ಕೆ ಒಕ್ಕಲಿಗರ ಸಂಘ ಬೆಂಬಲಮಡಿಕೇರಿ, ಡಿ.26 : ಪ್ರತ್ಯೇಕ ಕಾವೇರಿ ತಾಲೂಕು ಹಾಗೂ ಪೊನ್ನಂಪೇಟೆ ತಾಲೂಕು ರಚನೆಯ ಹೋರಾಟಕ್ಕೆ ಕೊಡಗು ಜಿಲ್ಲಾ ಒಕ್ಕಲಿಗರ ಸಂಘ ಬೆಂಬಲ ಸೂಚಿಸಿದೆ. ಜಿಲ್ಲೆಗೆ ಐದು ತಾಲೂಕುಗಳ
ನಾಳೆ ಗಾನಯಾನ ಕಾರ್ಯಕ್ರಮ ಮಡಿಕೇರಿ, ಡಿ.26 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕನ್ನಡ ಚಲನಚಿತ್ರ ರಂಗದ ಇತಿಹಾಸ ಬಿಂಬಿಸುವ ಸುಮಧುರ ಚಲನಚಿತ್ರ ಗೀತೆಗಳ ‘ಗಾನಯಾನ’ ಕಾರ್ಯಕ್ರಮವು ತಾ.