ಮಕ್ಕಳಿಗೆ ಸಮವಸ್ತ್ರ ವಿತರಣೆಮಡಿಕೇರಿ, ಸೆ. 14: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪ್ಪಂಡ ಮಹೇಶ್ ಗಣಪತಿ ಹೆಗ್ಗಳದ ನಿರ್ಮಲಗಿರಿಯಲ್ಲಿ ಸಮವಸ್ತ್ರಗಳನ್ನು ವಿತರಿಸಿದರು.ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ
ಸಂಭ್ರಮ ಸಡಗರ ರಹಿತ ಸಾಂಪ್ರದಾಯಿಕವಾಗಿ ಗಣೇಶ ಆರಾಧನೆ ಮಡಿಕೇರಿ, ಸೆ. 14: ಕೊಡಗು ಜಿಲ್ಲೆಯಾದ್ಯಂತ ಗಣೇಶ ಚತುರ್ಥಿಯ ದಿನವಾದ ಗುರುವಾರದಂದು ವಿಘ್ನ ನಿವಾರಕ, ಆದಿಪೂಜಿತ, ಗಣಪತಿಯ ಆರಾಧನೆ ನಡೆಯಿತು. ಆದರೆ ಈ ಹಿಂದಿನ ವರ್ಷಗಳಂತೆ ಈ
ಸಂತ್ರಸ್ತರಿಗೆ ರೂ.6 ಲಕ್ಷದ ಚೆಕ್ ವಿತರಣೆಮಡಿಕೇರಿ, ಸೆ. 14 : ಕೊಡಗಿನ ಆಲ್ಪೈನ್ ಮೋಟಾರ್ ಸ್ಪೋಟ್ರ್ಸ್ ತಂಡ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ ಅವರ ನೇತೃತ್ವದಲ್ಲಿ 30 ಮಂದಿ ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ
ವಿಶೇಷ ವಿಪತ್ತು ನಿರ್ವಹಣಾ ಮಂತ್ರಾಲಯ ಸ್ಥಾಪಿಸಲು ಸಿಎನ್ಸಿ ಆಗ್ರಹಮಡಿಕೇರಿ, ಸೆ. 14: ಕೊಡಗಿನ ಮಡಿಕೇರಿ ಮತ್ತು ಸೋಮವಾರಪೆÉೀಟೆ ತಾಲೂಕು ವ್ಯಾಪ್ತಿಯ ಜೋಡುಪಾಲ, ಮದೆನಾಡು, ಸೂರ್ಲಬ್ಬಿಯವರೆಗಿನ ಏಳು ನಾಡುಗಳಲ್ಲಿ ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಅನಾಹುತಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ
ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕಶ್ರೀಮಂಗಲ, ಸೆ. 14: ಬೆಂಗಳೂರಿನ ಪಿ.ಇ.ಎಸ್. ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಉತ್ತಮ ರ್ಯಾಂಕ್‍ನೊಂದಿಗೆ ತೇರ್ಗಡೆಯಾಗಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಶ್ರೀಮಂಗಲ ಸಮೀಪದ ಬೀರುಗ ಗ್ರಾಮದ ಅಜ್ಜಮಾಡ