ತಾ. 17ರಂದು ಶ್ರದ್ಧಾಂಜಲಿವೀರಾಜಪೇಟೆ, ಸೆ.14: ವೀರಾಜಪೇಟೆಯಲ್ಲಿರುವ ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ತಾ. 17ರಂದು ಇಲ್ಲಿನ ಮಿನಿ ವಿಧಾನ ಸೌಧದ ಮುಂದಿರುವ ಯೋಧರ ಸ್ಮಾರಕ ಸ್ಥಂಭದ ಆವರಣದಲ್ಲಿ
ಸಂಶೋಧನೆಗೆ ಆಯ್ಕೆಮಡಿಕೇರಿ, ಸೆ. 14: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸೂಕ್ಷ್ಮಾಣುಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಕೆ. ಸೌಮ್ಯ ಕೆ.ಎಫ್.ಐ.ಎಸ್.ಟಿ. ಮಟ್ಟ (2)ರ ವಿ.ಜಿ.ಎಸ್.ಟಿ. ಯೋಜನೆಯಡಿಯಲ್ಲಿ
ಸಂಪಾಜೆ ಲಯನ್ಸ್ನಿಂದ ಕೊಡುಗೆಮಡಿಕೇರಿ, ಸೆ. 14: ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಅಧ್ಯಕ್ಷ ಲ. ಇ.ವಿ. ಪ್ರಶಾಂತ್ ನೇತೃತ್ವದಲ್ಲಿ ಲ. ಡಾ. ಸದಾನಂದ ನಾಯಕ್ ಅವರ ಸಹಕಾರದೊಂದಿಗೆ ಕೊಡಗು ಅತಿವೃಷ್ಟಿ
ಶಿಕ್ಷಕರ ದಿನಾಚರಣೆನಾಪೋಕ್ಲು, ಸೆ. 14: ಇಲ್ಲಿನ ಪಿ.ಪಿ. ಫೌಂಡೇಶನ್ ಕುಟುಂಬದ ವತಿಯಿಂದ ಸ್ಥಳೀಯ ಶ್ರೀರಾಮಟ್ರಸ್ಟ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ
ಅತಿವೃಷ್ಟಿ ಪ್ರದೇಶಗಳಿಗೆ ಸಂಚಾರಿ ಆರೋಗ್ಯ ತಂಡ ಭೇಟಿಮಡಿಕೇರಿ, ಸೆ. 14: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಅತಿಯಾದ ಮಳೆ ಹಾಗೂ ಪ್ರವಾಹದಿಂದಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ತಲಪಿಸುವ ಸಲುವಾಗಿ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಕಿಯರನ್ನು