ಸಂಸದರಿಗೆ ಮುಜುಗರ ತಂದ ಪಕ್ಷ ಪ್ರಮುಖರೊಬ್ಬರÀ ಆರ್ಭಟಮಡಿಕೇರಿ, ಸೆ. 14: ಅತಿವೃಷ್ಟಿಯಿಂದ ಹಾನಿಗೊಳಗಾದ ಹೆಬ್ಬೆಟ್ಟಗೇರಿ, ದೇವಸ್ತೂರು, ತಂತಿಪಾಲ, ಕಾಲೂರು, ಕುಂದರಕೋಡಿ ಮತ್ತಿತರ ಗ್ರಾಮಗಳಿಗೆ ಕೇಂದ್ರ ತಂಡದ ಅಧಿಕಾರಿಗಳು ಗುರುವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಪ್ರಕೃತಿ ವಿಕೋಪ ದುರಂತ ಹೈಕೋರ್ಟ್ ಆದೇಶವೀರಾಜಪೇಟೆ, ಸೆ. 14: ಕಳೆದ ಒಂದು ತಿಂಗಳ ಹಿಂದೆ ಉತ್ತರ ಕೊಡಗಿನ ಅನೇಕ ಭಾಗಗಳಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ದುರಂತದಿಂದ ಅನೇಕ ಮಂದಿ ಆಸ್ತಿ ಪಾಸ್ತಿ ಮನೆ
ಬಂಧನಕ್ಕೆ ದಲಿತ ಸಂಘಟನೆ ಒಕ್ಕೂಟ ಆಗ್ರಹಸೋಮವಾರಪೇಟೆ, ಸೆ. 14: ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಪ್ರಕರಣದಡಿ ದಾಖಲಾಗಿರುವ ಮೊಕದ್ದಮೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸ ಬೇಕೆಂದು ದಲಿತ ಸಂಘಟನೆಗಳ ತಾಲೂಕು ಒಕ್ಕೂಟ
‘ಮಕ್ಕಳ ಪ್ರತಿಭೆ ಹೊರಹೊಮ್ಮಿಸುವ ಕೆಲಸವಾಗಲಿ’ಪ್ರೊ. ಪಟ್ಟಡ ಪೂವಣ್ಣ ಮೂರ್ನಾಡು, ಸೆ. 14: ಕೊಡಗಿನಲ್ಲಿನ ಪ್ರತಿಯೊಬ್ಬ ಮಗುವಿನಲ್ಲಿ ಪ್ರತಿಭೆ ಇದೆ. ಅದನ್ನು ಗುರುತಿಸಿ ಹೊರಹೊಮ್ಮಿಸುವ ಪ್ರಯತ್ನವಾಗಬೇಕು ಎಂದು ಮೂರ್ನಾಡು ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.
ವಿವಿಧ ಸೇವಾ ಸಮಿತಿಯಿಂದ ಗೌರಿ ಮೂರ್ತಿ ಪ್ರತಿಷ್ಠಾಪನೆಆಲೂರು-ಸಿದ್ದಾಪುರ, ಸೆ. 14: ಗೌರಿ ಹಬ್ಬದ ಪ್ರಯುಕ್ತ ಶನಿವಾರಸಂತೆ ವ್ಯಾಪ್ತಿಯ ವಿವಿಧ ಸೇವಾ ಸಮಿತಿ ವತಿಯಿಂದ ಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ವಿವಿಧ ಸೇವಾ ಸಮಿತಿಗಳು ಈಗಾಗಲೇ ಕೊಡಗು