ಸಾಲಮನ್ನಾ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ಜನತೆಯ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ
ಜಲಪ್ರಳಯದ ಹೊಡೆತದಿಂದ ಹೊರಬರಲು ಸೆಣೆಸುತ್ತಿರುವ ಕುಶಾಲನಗರದ ಜನತೆಮಡಿಕೇರಿ, ಸೆ. 18: ಕಾಲೂರು-ಮಕ್ಕಂದೂರು-ಜೋಡುಪಾಲ... ಈ ವಿಭಾಗಗಳ ಜನತೆ ಅನುಭವಿಸಿದ ಸಂಕಷ್ಟ ಒಂದು ರೀತಿಯದ್ದಾದರೆ, ಕುಶಾಲನಗರದ ನಾಗರಿಕರ ಭವಣೆ ಬೇರೆಯದೇ ರೀತಿಯದು. ಮೊದಲನೆಯದರಲ್ಲಿ ಪ್ರಕೃತಿ ಮುನಿಸು ಕಂಡುಕೊಂಡರೆ
ಕೊಡಗಿನ ಗಡಿಯಾಚೆಇಂದು ಭಾರತ-ಪಾಕ್ ಕ್ರಿಕೆಟ್ ಪಂದ್ಯ ಕರಾಚಿ, ಸೆ. 18: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಏಷ್ಯಾ ಕಪ್ ಕ್ರಿಕೆಟ್
ಸಾಲ ವಸೂಲಾತಿಗೆ ಹೆದರಿ ಆತ್ಮಹತ್ಯೆಕುಶಾಲನಗರ, ಸೆ. 18: ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಂಘವೊಂದರ ಅಧಿಕಾರಿಗಳಿಂದ ಸಾಲದ ಬಾಧೆ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಗ್ರಾಮದ ನಿವಾಸಿ
ಭರತನಾಟ್ಯದಲ್ಲಿ ಪ್ರಥಮಕುಶಾಲನಗರ, ಸೆ. 18: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ 2018 ನೇ ಸಾಲಿನ ಮೇ ತಿಂಗಳಲ್ಲಿ ನಡೆದ ಭರತನಾಟ್ಯ ಹಾಗೂ ಸಂಗೀತ ಪರೀಕ್ಷೆಯಲ್ಲಿ ಕುಶಾಲನಗರ ಕಾವೇರಿ ಕಲಾ ಪರಿಷತ್‍ನ