ಬಾಲಕಿ ಆತ್ಮಹತ್ಯೆಸುಂಟಿಕೊಪ್ಪ, ಅ.5: ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಗೇರಿ ತೋಟದಲ್ಲಿ ನಡೆದಿದೆ. ಕುಶಾಲನಗರದ ಶಾಲೆಯೊಂದರಲ್ಲಿ ಸರಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದ 8ನೇ
ಸಂತ್ರಸ್ತರಿಗೆ ಪುನರ್ವಸತಿಗೆ ಪ್ರಯತ್ನ ಹಲವರಿಗೆ ಗೊಂದಲಮಡಿಕೇರಿ, ಸೆ. 30: ಪ್ರಸಕ್ತ ಮಳೆಗಾಲದ ತೀವ್ರತೆ ನಡುವೆ ಪ್ರಾಕೃತಿಕ ವಿಕೋಪದಿಂದ ಮನೆಗಳನ್ನು ಕಳೆದುಕೊಂಡಿರುವ ನೈಜ ಫಲಾಲುಭವಿಗಳಿಗೆ ಪುನರ್ವಸತಿ ಕಲ್ಪಿಸುವ ದಿಸೆಯಲ್ಲಿ ಜಿಲ್ಲಾಡಳಿತ ನಿವೇಶನಗಳನ್ನು ಈಗಾಗಲೇ ಗುರುತಿಸಿದ್ದು,
ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆನವದೆಹಲಿ, ಅ. 4: ಸತತ ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಮೋದಿ ಸರ್ಕಾರವು ಗುರುವಾರದಂದು ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ
ಆರ್ಥಿಕ ಪ್ರಗತಿಯಲ್ಲಿ ಮಡಿಕೇರಿ ಪಿಎಲ್ಡಿ ಬ್ಯಾಂಕ್ ಪ್ರಥಮಮಡಿಕೇರಿ, ಅ. 4: ರಾಜ್ಯದಲ್ಲಿರುವ 178 ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್‍ಗಳ ಪೈಕಿ ಮಡಿಕೇರಿ ತಾಲೂಕು ಪಿಎಲ್‍ಡಿ ಬ್ಯಾಂಕ್ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಇದೇ ಮೊದಲ
ಅಧ್ಯಕ್ಷರಾಗಿ ಗಿರೀಶ್ ಗಣಪತಿಮಡಿಕೇರಿ, ಅ. 4: ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಕೀರ್ಣ ಟ್ರಸ್ಟ್‍ನ ಮಹಾಸಭೆಯು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಕೀರ್ಣ ಟ್ರಸ್ಟ್‍ನ ಸಭಾಂಗಣದಲ್ಲಿ ಅಧ್ಯಕ್ಷ