ಬಿಜೆಪಿಯಲ್ಲಿ ಕಾರ್ಯಕರ್ತರ ಅಸಮಾಧಾನಮಡಿಕೇರಿ, ಜು. 16: ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬದು ಇಂದು ನಡೆದ ಬಿಜೆಪಿ ಮಡಿಕೇರಿ ತಾಲೂಕು ಹಾಗೂ ನಗರ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ವ್ಯಕ್ತ ವಾಯಿತು.ಸರಕಾರದಿಂದ ಕಾನೂನಿನ ಕಗ್ಗೊಲೆಕುಶಾಲನಗರ, ಜು. 16: ರಾಜ್ಯ ಸರಕಾರದಿಂದ ಕಾನೂನಿನ ಕಗ್ಗೊಲೆ ನಡೆಯುತ್ತಿದೆ. ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಅವರನ್ನು ಬಚಾವ್ ಮಾಡುವ ಸಲುವಾಗಿ ರಾಜ್ಯಸರಕಾರದಿಂದ ಪ್ರಕರಣ ತಿರುಚುವ ಯತ್ನಕುಶಾಲನಗರ, ಜು. 16: ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಪ್ರಕರಣವನ್ನು ಮುಚ್ಚಲು ಹುನ್ನಾರ ನಡೆಸುವದರೊಂದಿಗೆ ಕುಟುಂಬ ಸದಸ್ಯರಿಗೆ ಅನ್ಯಾಯ ಮಾಡಲು ಹೊರಟಿದೆಪುಂಡರ ಹಾವಳಿ ಕ್ರಮಕ್ಕೆ ಆಗ್ರಹಮಡಿಕೇರಿ, ಜು. 16: ಮಡಿಕೇರಿಯ ಶಾಲಾ-ಕಾಲೇಜು ಬಳಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾನ್ವೆಂಟ್ ಜಂಕ್ಷನ್ ನಿವಾಸಿಗಳು ಆಗ್ರಹಿಸಿದ್ದಾರೆ. ಇಲ್ಲಿನಕೊಡಗಿನ ಪೂರ್ವಿಕರಿಂದ ಕೊಡುಗೆಯ ಕೆಸರು ಗದ್ದೆ ಕ್ರೀಡಾಕೂಟವೀರಾಜಪೇಟೆ, ಜು. 16: ಕೊಡಗಿನ ಪೂರ್ವಿಕರಿಂದ ಪರಂಪರೆಂiÀi ಕೊಡುಗೆಯಾಗಿ ಬಂದಂತಹ ಕೆಸರು ಗದ್ದೆ ಕ್ರೀಡಾಕೂಟವನ್ನು ಸಂಘ ಸಂಸ್ಥೆಗಳು ನಶಿಸಿ ಹೋಗದಂತೆ ಪುನ:ಶ್ಚೇತನ ಗೊಳಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಗಾಲದಲ್ಲಿ
ಬಿಜೆಪಿಯಲ್ಲಿ ಕಾರ್ಯಕರ್ತರ ಅಸಮಾಧಾನಮಡಿಕೇರಿ, ಜು. 16: ಬಿಜೆಪಿ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬದು ಇಂದು ನಡೆದ ಬಿಜೆಪಿ ಮಡಿಕೇರಿ ತಾಲೂಕು ಹಾಗೂ ನಗರ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ವ್ಯಕ್ತ ವಾಯಿತು.
ಸರಕಾರದಿಂದ ಕಾನೂನಿನ ಕಗ್ಗೊಲೆಕುಶಾಲನಗರ, ಜು. 16: ರಾಜ್ಯ ಸರಕಾರದಿಂದ ಕಾನೂನಿನ ಕಗ್ಗೊಲೆ ನಡೆಯುತ್ತಿದೆ. ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ಆರೋಪಿಯಾಗಿರುವ ಸಚಿವ ಕೆ.ಜೆ.ಜಾರ್ಜ್ ಅವರನ್ನು ಬಚಾವ್ ಮಾಡುವ ಸಲುವಾಗಿ ರಾಜ್ಯ
ಸರಕಾರದಿಂದ ಪ್ರಕರಣ ತಿರುಚುವ ಯತ್ನಕುಶಾಲನಗರ, ಜು. 16: ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಪ್ರಕರಣವನ್ನು ಮುಚ್ಚಲು ಹುನ್ನಾರ ನಡೆಸುವದರೊಂದಿಗೆ ಕುಟುಂಬ ಸದಸ್ಯರಿಗೆ ಅನ್ಯಾಯ ಮಾಡಲು ಹೊರಟಿದೆ
ಪುಂಡರ ಹಾವಳಿ ಕ್ರಮಕ್ಕೆ ಆಗ್ರಹಮಡಿಕೇರಿ, ಜು. 16: ಮಡಿಕೇರಿಯ ಶಾಲಾ-ಕಾಲೇಜು ಬಳಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾನ್ವೆಂಟ್ ಜಂಕ್ಷನ್ ನಿವಾಸಿಗಳು ಆಗ್ರಹಿಸಿದ್ದಾರೆ. ಇಲ್ಲಿನ
ಕೊಡಗಿನ ಪೂರ್ವಿಕರಿಂದ ಕೊಡುಗೆಯ ಕೆಸರು ಗದ್ದೆ ಕ್ರೀಡಾಕೂಟವೀರಾಜಪೇಟೆ, ಜು. 16: ಕೊಡಗಿನ ಪೂರ್ವಿಕರಿಂದ ಪರಂಪರೆಂiÀi ಕೊಡುಗೆಯಾಗಿ ಬಂದಂತಹ ಕೆಸರು ಗದ್ದೆ ಕ್ರೀಡಾಕೂಟವನ್ನು ಸಂಘ ಸಂಸ್ಥೆಗಳು ನಶಿಸಿ ಹೋಗದಂತೆ ಪುನ:ಶ್ಚೇತನ ಗೊಳಿಸಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಗಾಲದಲ್ಲಿ