ಸಂಭ್ರಮ ಸಡಗರದ ಕೂತಿನಾಡು ಸಬ್ಬಮ್ಮ ದೇವರ ಸುಗ್ಗಿ ಉತ್ಸವಸೋಮವಾರಪೇಟೆ,ಏ.8: ಗ್ರಾಮೀಣ ಭಾಗದ ಆಚರಣೆಗಳಲ್ಲಿ ಒಂದಾದ ಸಮೀಪದ ಕೂತಿ ನಾಡು ಸಬ್ಬಮ್ಮ ದೇವಿ (ಲಕ್ಷ್ಮೀ ದೇವಿ)ಯ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮ-ಸಡಗರದಿಂದ ನಡೆಯಿತು.ಕೂತಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ವಿವಿಧಆಟೋ ಚಾಲಕ ಸಾವುಕೂಡಿಗೆ, ಏ. 8: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಗೊಂದಿಬಸವನಹಳ್ಳಿ ಗ್ರಾಮದ ಆಟೋ ಚಾಲಕ ಪ್ರಕಾಶ್ (32) ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಕುಶಾಲನಗರದಲ್ಲಿ ಆಟೋ ಚಾಲಿಸಿದ್ದಾರೆ. ಇಂದುನೀತಿ ಸಂಹಿತೆ ಉಲ್ಲಂಘನೆ: ಪ್ರಕರಣ ದಾಖಲುಗೋಣಿಕೊಪ್ಪಲು, ಏ. 8: ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜೆ.ಎನ್. ಸುರೇಶ್ ಅವರು ಇಂದು ಮಧ್ಯಾಹ್ನ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪ್ರಮುಖರಾದ ಸಂಕೇತ್‍ಪೂವಯ್ಯ ಅವರಚೆರಿಯಪರಂಬುವಿನಲ್ಲಿ ಇಂದು ಪ್ರವಚನನಾಪೋಕ್ಲು, ಏ. 8: ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಒ.ಎಸ್‍ಎಫ್. ಮುಹಿಯ್ಯದ್ದಿನ್ ಜುಮ್ಮಾ ಮಶ್ಚಿದ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ತಾ 9ರಂದು(ಇಂದು) ಒಂದು ದಿನದ ಮತಪ್ರವಚನ ಹಾಗೂನರಿಯಂದಡ ಪ್ರೌಢಶಾಲೆ ಆಡಳಿತದಲ್ಲಿ ಅತಂತ್ರವೀರಾಜಪೇಟೆ, ಏ.8: ವೀರಾಜಪೇಟೆ ಬಳಿಯ ನರಿಯಂದಡ ಪ್ರೌಢಶಾಲೆಯ ಅತಂತ್ರ ಆಡಳಿತದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ನಿನ್ನೆ ಸಂಜೆ ಕಚೇರಿಯ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಸಭೆ
ಸಂಭ್ರಮ ಸಡಗರದ ಕೂತಿನಾಡು ಸಬ್ಬಮ್ಮ ದೇವರ ಸುಗ್ಗಿ ಉತ್ಸವಸೋಮವಾರಪೇಟೆ,ಏ.8: ಗ್ರಾಮೀಣ ಭಾಗದ ಆಚರಣೆಗಳಲ್ಲಿ ಒಂದಾದ ಸಮೀಪದ ಕೂತಿ ನಾಡು ಸಬ್ಬಮ್ಮ ದೇವಿ (ಲಕ್ಷ್ಮೀ ದೇವಿ)ಯ ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯೊಂದಿಗೆ ಸಂಭ್ರಮ-ಸಡಗರದಿಂದ ನಡೆಯಿತು.ಕೂತಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ವಿವಿಧ
ಆಟೋ ಚಾಲಕ ಸಾವುಕೂಡಿಗೆ, ಏ. 8: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಗೊಂದಿಬಸವನಹಳ್ಳಿ ಗ್ರಾಮದ ಆಟೋ ಚಾಲಕ ಪ್ರಕಾಶ್ (32) ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಕುಶಾಲನಗರದಲ್ಲಿ ಆಟೋ ಚಾಲಿಸಿದ್ದಾರೆ. ಇಂದು
ನೀತಿ ಸಂಹಿತೆ ಉಲ್ಲಂಘನೆ: ಪ್ರಕರಣ ದಾಖಲುಗೋಣಿಕೊಪ್ಪಲು, ಏ. 8: ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಜೆ.ಎನ್. ಸುರೇಶ್ ಅವರು ಇಂದು ಮಧ್ಯಾಹ್ನ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪ್ರಮುಖರಾದ ಸಂಕೇತ್‍ಪೂವಯ್ಯ ಅವರ
ಚೆರಿಯಪರಂಬುವಿನಲ್ಲಿ ಇಂದು ಪ್ರವಚನನಾಪೋಕ್ಲು, ಏ. 8: ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಒ.ಎಸ್‍ಎಫ್. ಮುಹಿಯ್ಯದ್ದಿನ್ ಜುಮ್ಮಾ ಮಶ್ಚಿದ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ತಾ 9ರಂದು(ಇಂದು) ಒಂದು ದಿನದ ಮತಪ್ರವಚನ ಹಾಗೂ
ನರಿಯಂದಡ ಪ್ರೌಢಶಾಲೆ ಆಡಳಿತದಲ್ಲಿ ಅತಂತ್ರವೀರಾಜಪೇಟೆ, ಏ.8: ವೀರಾಜಪೇಟೆ ಬಳಿಯ ನರಿಯಂದಡ ಪ್ರೌಢಶಾಲೆಯ ಅತಂತ್ರ ಆಡಳಿತದ ವಿರುದ್ಧ ರೊಚ್ಚಿಗೆದ್ದ ವಿದ್ಯಾರ್ಥಿಗಳ ಪೋಷಕರು, ಗ್ರಾಮಸ್ಥರು ನಿನ್ನೆ ಸಂಜೆ ಕಚೇರಿಯ ಸಭಾಂಗಣದಲ್ಲಿ ಆಡಳಿತ ಮಂಡಳಿಯ ಸಭೆ