ವೃತ್ತಿಪರ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಕನ್ನಡದಲ್ಲಿರಲಿ : ಕಸಾಪ ಒತ್ತಾಯ ಮಡಿಕೇರಿ, ಅ.2: ಸರ್ಕಾರಿ ಮತ್ತು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವೃತ್ತಿಪರ ಶಿಕ್ಷಣ ಮತ್ತು ಉನ್ನತ ಶಿಕ್ಷಣವನ್ನು ಕನ್ನಡದಲ್ಲೂ ಆರಂಭಿಸಬೇಕು ಎಂದು ಕೊಡಗು
ಪುನರ್ ವಸತಿ ನೀಲ ನಕಾಶೆ : ಶ್ವೇತಪತ್ರ ಬಿಡುಗಡೆಗೆ ಸಿಎನ್ಸಿ ಆಗ್ರಹಮಡಿಕೇರಿ, ಅ.2 :ಕೊಡಗಿನ ಏಳು ಕೊಡವ ನಾಡುಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ದಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಶಾಶ್ವತ ಪುನರ್ ವಸತಿ ಕಲ್ಪಿಸುವದಕ್ಕೆ ರೂಪಿಸಿರುವ ನೀಲ ನಕಾಶೆಯನ್ನು
ವಾರ್ಷಿಕ ಮಹಾಸಭೆಚೆಯ್ಯಂಡಾಣೆ, ಅ. 2: ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ವೀರಾಜಪೇಟೆ ಘಟಕದ ವಾರ್ಷಿಕ ಮಹಾಸಭೆಯು ಸೆ. 30 ರಂದು ವೀರಾಜಪೇಟೆಯ ಚಿಕ್ಕಪೇಟೆ ಆಂಜನೇಯ
ಅತ್ಯಾಚಾರ ಮೂವರ ಬಂಧನಕುಶಾಲನಗರ, ಅ. 2: ಅವಿವಾಹಿತ ಯುವತಿಯೊಬ್ಬಳು ಮಗುವಿನ ತಾಯಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸರು ಮೂವರನ್ನು ಅತ್ಯಾಚಾರ ಪ್ರಕರಣದಡಿ ಬಂಧಿಸಿದ್ದಾರೆ. ಇಲ್ಲಿನ ಟೌನ್ ಕಾಲೋನಿ ಯುವತಿಯೊಬ್ಬಳ ಮೇಲೆ
ನಗರಸಭೆ ಪೌರಾಯುಕ್ತರ ಕಚೇರಿಗೆ ಮುತ್ತಿಗೆ : ಎಸ್ಡಿಪಿಐ ಎಚ್ಚರಿಕೆಮಡಿಕೇರಿ ಅ.1 : ನಗರದ ಮಹದೇವಪೇಟೆಯಲ್ಲಿ ರಸ್ತೆ ನಿರ್ಮಾಣದ ಸಂದರ್ಭ ಕಳಪೆ ಕಾಮಗಾರಿ ನಿರ್ವಹಿಸಿದ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ಹಾಗೂ ನಗರಸಭೆಯ ಬಿಲ್ ಸಂಗ್ರಹದಲ್ಲಿ 2 ಕೋಟಿ