ಕಾರು ಅವಘಡ: ಪ್ರವಾಸಿಗರಿಗೆ ಗಾಯಸಿದ್ದಾಪುರ, ಏ. 8: ಕಾರೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ 7 ಮಂದಿ ಕೇರಳ ರಾಜ್ಯದ ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಭ್ಯತ್‍ಮಂಗಲದ ಜ್ಯೋತಿ ನಗರದಲ್ಲಿ ನಡೆದಿದೆ. ಕೇರಳದ ಕಣ್ಣೂರುಬೆಲೆ ಏರಿಕೆಯಿಂದ ಬಡಜನರಿಗೆ ಸಂಕಷ್ಟ: ಜೀವಿಜಯಶನಿವಾರಸಂತೆ, ಏ. 8: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅರ್ಥ ವ್ಯವಸ್ಥೆಯೇ ಸರಿಯಿಲ್ಲದ ಕಾರಣ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯ ಬದುಕಲು ಸಾಧ್ಯವಿಲ್ಲ ಎಂದುಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆಶನಿವಾರಸಂತೆ, ಏ. 8: ದ್ವಿಚಕ್ರ ವಾಹನದಲ್ಲಿ ಅಪಘಾತಕ್ಕೀಡಾದ ಗಾಯಾಳುಗಳಿಗೆ ವೈದ್ಯರಿಲ್ಲದ ಕಾರಣ ಚಿಕಿತ್ಸೆ ನಿರಾಕರಿಸಿದ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ವರ್ತನೆ ಖಂಡಿಸಿ ಸಮೀಪದ ಒಡೆಯನಪುರಸಂಪ್ರದಾಯಕ್ಕೆ ಚ್ಯುತಿ : ಅ.ಕೊ.ಸ. ಖಂಡನೆಮಡಿಕೇರಿ, ಏ. 8: ಕೊಡಗು ಜಿಲ್ಲೆಯಲ್ಲಿ ಧಾರ್ಮಿಕವಾಗಿ, ಸಂಪ್ರದಾಯಬದ್ಧವಾಗಿ ಅದರದ್ದೇ ಆದ ಕೆಲವು ಆಚರಣೆಗಳು ಇವೆ. ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಚುನಾವಣೆ ಅಥವಾ ಮತ್ತಿತರ ಯಾವದೇ ಕಾರಣಗಳನ್ನುಹಾಕಿ: ಸೆಂಟ್ ಆನ್ಸ್ಗೆ ಪ್ರಶಸ್ತಿಗೋಣಿಕೊಪ್ಪ ವರದಿ, ಏ. 8: ಕ್ರೋಢನಾಡ್ ಕೊಡವ ಮಕ್ಕ ಹಾಗೂ ಹಾಕಿಕೂರ್ಗ್ ವತಿಯಿಂದ ಆಯೋಜಿಸಿದ್ದ ಚೊಚ್ಚಲ ಹಾಕಿ ಟೂರ್ನಿಯಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ತಂಡ ಗೆದ್ದುಕೊಂಡಿದೆ. ಫೈನಲ್‍ನಲ್ಲಿ
ಕಾರು ಅವಘಡ: ಪ್ರವಾಸಿಗರಿಗೆ ಗಾಯಸಿದ್ದಾಪುರ, ಏ. 8: ಕಾರೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ 7 ಮಂದಿ ಕೇರಳ ರಾಜ್ಯದ ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಭ್ಯತ್‍ಮಂಗಲದ ಜ್ಯೋತಿ ನಗರದಲ್ಲಿ ನಡೆದಿದೆ. ಕೇರಳದ ಕಣ್ಣೂರು
ಬೆಲೆ ಏರಿಕೆಯಿಂದ ಬಡಜನರಿಗೆ ಸಂಕಷ್ಟ: ಜೀವಿಜಯಶನಿವಾರಸಂತೆ, ಏ. 8: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅರ್ಥ ವ್ಯವಸ್ಥೆಯೇ ಸರಿಯಿಲ್ಲದ ಕಾರಣ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯ ಬದುಕಲು ಸಾಧ್ಯವಿಲ್ಲ ಎಂದು
ಆಸ್ಪತ್ರೆ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆಶನಿವಾರಸಂತೆ, ಏ. 8: ದ್ವಿಚಕ್ರ ವಾಹನದಲ್ಲಿ ಅಪಘಾತಕ್ಕೀಡಾದ ಗಾಯಾಳುಗಳಿಗೆ ವೈದ್ಯರಿಲ್ಲದ ಕಾರಣ ಚಿಕಿತ್ಸೆ ನಿರಾಕರಿಸಿದ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ವರ್ತನೆ ಖಂಡಿಸಿ ಸಮೀಪದ ಒಡೆಯನಪುರ
ಸಂಪ್ರದಾಯಕ್ಕೆ ಚ್ಯುತಿ : ಅ.ಕೊ.ಸ. ಖಂಡನೆಮಡಿಕೇರಿ, ಏ. 8: ಕೊಡಗು ಜಿಲ್ಲೆಯಲ್ಲಿ ಧಾರ್ಮಿಕವಾಗಿ, ಸಂಪ್ರದಾಯಬದ್ಧವಾಗಿ ಅದರದ್ದೇ ಆದ ಕೆಲವು ಆಚರಣೆಗಳು ಇವೆ. ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಚುನಾವಣೆ ಅಥವಾ ಮತ್ತಿತರ ಯಾವದೇ ಕಾರಣಗಳನ್ನು
ಹಾಕಿ: ಸೆಂಟ್ ಆನ್ಸ್ಗೆ ಪ್ರಶಸ್ತಿಗೋಣಿಕೊಪ್ಪ ವರದಿ, ಏ. 8: ಕ್ರೋಢನಾಡ್ ಕೊಡವ ಮಕ್ಕ ಹಾಗೂ ಹಾಕಿಕೂರ್ಗ್ ವತಿಯಿಂದ ಆಯೋಜಿಸಿದ್ದ ಚೊಚ್ಚಲ ಹಾಕಿ ಟೂರ್ನಿಯಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ತಂಡ ಗೆದ್ದುಕೊಂಡಿದೆ. ಫೈನಲ್‍ನಲ್ಲಿ