ಇಂದು ಪ್ರತಿಭಟನೆಕುಶಾಲನಗರ, ಫೆ 12: ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇತನ ತಾರತಮ್ಯ ಬಗೆಹರಿಯದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮತ್ತು ಉಪನ್ಯಾಸಕರಗಳ ಸಂಘ ಜಂಟಿಯಾಗಿಅಧಿಕಾರಿಗಳೇ... ಸಂಸದರ ಸಭೆಗೆ ಬನ್ನಿ...ಮಡಿಕೇರಿ, ಫೆ. 12: ಕೊಡಗಿನಲ್ಲಿ ಹಲವಾರು ಸಮಸ್ಯೆಗಳಿವೆ. ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಆಗಬೇಕಾದ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಕಚೇರಿಗಳಿಗೆ ಅಲೆದು ಜನತೆ ಪರದಾಡುವ ಸ್ಥಿತಿ ಬಹುತೇಕಕಾಂಗ್ರೆಸ್ಗೆ ಕೊಡಗಿನ ಬಗ್ಗೆ ಮಲತಾಯಿ ಧೋರಣೆಮಡಿಕೇರಿ, ಫೆ. 11: ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಡಗಿನ ಸಮಗ್ರ ಅಭಿವೃದ್ಧಿಗೆ ರೂ. 1850 ಕೋಟಿ ಹಣ ಒದಗಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜಿಲ್ಲೆಯ ಬಗ್ಗೆರಾಜ್ಯದಲ್ಲಿ ಪ್ರಾಂತೀಯ ಪಕ್ಷಗಳ ಬಗ್ಗೆ ಜನರ ಒಲವುಕುಶಾಲನಗರ/ ಕೂಡಿಗೆ, ಫೆ 11: ವಚನ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತ ಜನತೆ ರಾಜ್ಯದಲ್ಲಿ ಪ್ರಾಂತೀಯ ಪಕ್ಷದ ಬಗ್ಗೆ ಒಲವು ತೋರಿದ್ದಾರೆ ಎಂದು ಜೆಡಿಎಸ್ ಮುಖಂಡರು, ಮಾಜಿಕೊಯನಾಡಿನಿಂದ ವಯನಾಡಿಗೆ ನಕ್ಸಲರು...ಮಡಿಕೇರಿ, ಫೆ. 11: ಹತ್ತು ದಿನಗಳ ಹಿಂದೆ ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಕೊಯನಾಡುವಿನ ಗುಡ್ಡಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಮೂವರು ಶಸ್ತ್ರಧಾರಿ ನಕ್ಸಲರು ಕೇರಳದ ವಯನಾಡುವಿನತ್ತ ನುಸುಳಿರುವ ಶಂಕೆ ವ್ಯಕ್ತಗೊಂಡಿದೆ.ತಾ.
ಇಂದು ಪ್ರತಿಭಟನೆಕುಶಾಲನಗರ, ಫೆ 12: ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವೇತನ ತಾರತಮ್ಯ ಬಗೆಹರಿಯದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮತ್ತು ಉಪನ್ಯಾಸಕರಗಳ ಸಂಘ ಜಂಟಿಯಾಗಿ
ಅಧಿಕಾರಿಗಳೇ... ಸಂಸದರ ಸಭೆಗೆ ಬನ್ನಿ...ಮಡಿಕೇರಿ, ಫೆ. 12: ಕೊಡಗಿನಲ್ಲಿ ಹಲವಾರು ಸಮಸ್ಯೆಗಳಿವೆ. ಆಡಳಿತ ವ್ಯವಸ್ಥೆಯಲ್ಲಿ ಜನಸಾಮಾನ್ಯರಿಗೆ ಆಗಬೇಕಾದ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಕಚೇರಿಗಳಿಗೆ ಅಲೆದು ಜನತೆ ಪರದಾಡುವ ಸ್ಥಿತಿ ಬಹುತೇಕ
ಕಾಂಗ್ರೆಸ್ಗೆ ಕೊಡಗಿನ ಬಗ್ಗೆ ಮಲತಾಯಿ ಧೋರಣೆಮಡಿಕೇರಿ, ಫೆ. 11: ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಡಗಿನ ಸಮಗ್ರ ಅಭಿವೃದ್ಧಿಗೆ ರೂ. 1850 ಕೋಟಿ ಹಣ ಒದಗಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜಿಲ್ಲೆಯ ಬಗ್ಗೆ
ರಾಜ್ಯದಲ್ಲಿ ಪ್ರಾಂತೀಯ ಪಕ್ಷಗಳ ಬಗ್ಗೆ ಜನರ ಒಲವುಕುಶಾಲನಗರ/ ಕೂಡಿಗೆ, ಫೆ 11: ವಚನ ಭ್ರಷ್ಟ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತ ಜನತೆ ರಾಜ್ಯದಲ್ಲಿ ಪ್ರಾಂತೀಯ ಪಕ್ಷದ ಬಗ್ಗೆ ಒಲವು ತೋರಿದ್ದಾರೆ ಎಂದು ಜೆಡಿಎಸ್ ಮುಖಂಡರು, ಮಾಜಿ
ಕೊಯನಾಡಿನಿಂದ ವಯನಾಡಿಗೆ ನಕ್ಸಲರು...ಮಡಿಕೇರಿ, ಫೆ. 11: ಹತ್ತು ದಿನಗಳ ಹಿಂದೆ ಸಂಪಾಜೆ ಗ್ರಾ.ಪಂ. ವ್ಯಾಪ್ತಿಯ ಕೊಯನಾಡುವಿನ ಗುಡ್ಡಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಮೂವರು ಶಸ್ತ್ರಧಾರಿ ನಕ್ಸಲರು ಕೇರಳದ ವಯನಾಡುವಿನತ್ತ ನುಸುಳಿರುವ ಶಂಕೆ ವ್ಯಕ್ತಗೊಂಡಿದೆ.ತಾ.