ವೀರಾಜಪೇಟೆಯಲ್ಲಿ ಸಾರ್ವಜನಿಕ ಸಭೆವೀರಾಜಪೇಟೆ, ಜೂ. 17: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ವರ್ತುಲ ವಿದ್ಯುತ್ ಮಾರ್ಗದ ಮಡಿಕೇರಿ-ವೀರಾಜಪೇಟೆ ಸಂಪರ್ಕದ 66ಕೆ.ವಿ. ಮಾರ್ಗದ ಕಾಮಗಾರಿಗಿದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿ ರುವದರಿಂದ
ಕಳಪೆ ಕಾಮಗಾರಿ ಆರೋಪಕುಶಾಲನಗರ, ಜೂ. 17: ಕುಶಾಲನಗರ ಒಳಚರಂಡಿ ಕಾಮಗಾರಿ ಕಳಪೆಯಾದ ಹಿನ್ನೆಲೆ ರಥಬೀದಿಯ ಉದ್ದಕ್ಕೂ ನಿರ್ಮಿಸಿದ ಆಳುಗುಂಡಿಗಳು ಕುಸಿದು ನಿಂತಿರುವ ದೃಶ್ಯ ಕಂಡುಬಂದಿದೆ. ಕುಶಾಲನಗರ ಪಟ್ಟಣದ ಕುಡಿಯುವ ನೀರು ಸರಬರಾಜು
ಮೊಬೈಲ್ ಬೈಕ್ನ ದುಷ್ಪರಿಣಾಮದ ಬಗ್ಗೆ ಕಾಳಜಿ ಅಗತ್ಯ ಪೊನ್ನಂಪೇಟೆ, ಜೂ. 17: ಯೋಗಾಭ್ಯಾಸ ಸರ್ವರೋಗಕ್ಕೂ ಔಷಧವಿದ್ದಂತೆ ಇದರಿಂದ ದೈಹಿಕ ಆರೋಗ್ಯ ಮಾತ್ರವಲ್ಲ ಯುವ ಜನಾಂಗದವರು ಮಾನಸಿಕವಾಗಿಯೂ ಸ್ಥಿಮಿತ ಹೊಂದಲು ಸಾಧ್ಯವಿದೆ ಎಂದು ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್
ಶಿಥಿಲಾವಸ್ಥೆಯಿಂದ ಮುಚ್ಚಿದ ಅಂಗನವಾಡಿಕೂಡಿಗೆ, ಜೂ. 17: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಿಗೆ-ಕೊಪ್ಪಲು ಗ್ರಾಮಕ್ಕೆಂದು ಕಳೆದ 10 ವರ್ಷಗಳ ಹಿಂದೆ ಬಾಡಿಗೆ ಕಟ್ಟಡದಲ್ಲಿ ತೆರೆಯಲ್ಪಟ್ಟಿದ್ದ ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲಗೊಂಡಿರುವದರಿಂದ
ಕಾಫಿ ಬೆಳೆಗಾರರಿಗೆ ಸಲಹೆಚೆಟ್ಟಳ್ಳಿ, ಜೂ. 17: ಪ್ರಸಕ್ತ ಸಾಲಿನಲ್ಲಿ ಕಾಫಿ ಬೆಳೆಯುವ ಬಹುತೇಕ ಪ್ರದೇಶದಲ್ಲಿ ಅಕಾಲಿಕ ಮಳೆಯಿಂದ ಹೂವಾಗಿ, ಬೆಳೆದ ಕಾಯಿಗಳಲ್ಲಿ ಕಾಯಿ ಕೊರಕವು ಕಂಡು ಬಂದಿದೆ. ಈ ಸಮಯದಲ್ಲಿ