ಕ.ರ.ವೇ. ಘಟಕದಿಂದ ತಾಲೂಕು ಸಮಾವೇಶಸೋಮವಾರಪೇಟೆ, ಜ. 31: ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ತಾ. 3 ರಂದು ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ 8ನೇ ವರ್ಷದ ತಾಲೂಕುಹಿಂದೂ ರುದ್ರಭೂಮಿಯಲ್ಲಿ ಶ್ರಮದಾನಸೋಮವಾರಪೇಟೆ, ಜ. 31: ಸಮೀಪದ ಹಾನಗಲ್ಲು ಬಾಣೆಯಲ್ಲಿರುವ ಹಿಂದೂ ರುದ್ರಭೂಮಿಯನ್ನು ಸಾರ್ವಜನಿಕರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ರುದ್ರಭೂಮಿ ಅಭಿವೃದ್ಧಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಆಲೇಕಟ್ಟೆರಸ್ತೆ, ಗಾಂಧಿನಗರ,ತಾ. 4 ರಂದು ಜೇ.ಸಿ.ಐ. ಪದಗ್ರಹಣ ಸುಂಟಿಕೊಪ್ಪ, ಜ. 31: ಜೇ.ಸಿ.ಐ. ಸುಂಟಿಕೊಪ್ಪದ 2018ನೇ ಸಾಲಿನ ನೂತನ ಅಧ್ಯಕ್ಷ ಹೆಚ್.ಆರ್. ಅರುಣ್ ಕುಮಾರ್ ಅವರ ಪದಗ್ರಹಣ ಸಮಾರಂಭ ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ತಾ. 4ಲಿಂಗ ತಾರತಮ್ಯ ಜವಾಬ್ದಾರಿ: ಪ್ರೊ. ಧರ್ಮ ವಿಶ್ಲೇಷಣೆಕೂಡಿಗೆ, ಜ. 31: ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಶಿಕ್ಷಿತ ಮನಸ್ಸುಗಳ ನಡುವೆ ಲಿಂಗ ತಾರತಮ್ಯ ಮನೋ ಭಾವನೆಯನ್ನು ಹೋಗಲಾಡಿಸಿ ಒಂದುಗೂಡಿಸುವ ನಿಟ್ಟಿನಲ್ಲಿ ಸಂಸ್ಥೆಯ ಸಮಿತಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತವೆಮಜ್ಲಿಸ್ ಧಾರ್ಮಿಕ ಕಾರ್ಯಕ್ರಮಸಿದ್ದಾಪುರ, ಜ. 31: ಸಮೀಪದ ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿರುವ ಬಿಲಾಲ್ ಜುಮಾ ಮಸೀದಿ ವಾರ್ಷಿಕೋತ್ಸವ ಹಾಗೂ ದಿಖ್ರ್ ದುಆ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಗುಹ್ಯ ತರೆಬಿಯತ್ತುಲ್
ಕ.ರ.ವೇ. ಘಟಕದಿಂದ ತಾಲೂಕು ಸಮಾವೇಶಸೋಮವಾರಪೇಟೆ, ಜ. 31: ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ತಾ. 3 ರಂದು ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ 8ನೇ ವರ್ಷದ ತಾಲೂಕು
ಹಿಂದೂ ರುದ್ರಭೂಮಿಯಲ್ಲಿ ಶ್ರಮದಾನಸೋಮವಾರಪೇಟೆ, ಜ. 31: ಸಮೀಪದ ಹಾನಗಲ್ಲು ಬಾಣೆಯಲ್ಲಿರುವ ಹಿಂದೂ ರುದ್ರಭೂಮಿಯನ್ನು ಸಾರ್ವಜನಿಕರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ರುದ್ರಭೂಮಿ ಅಭಿವೃದ್ಧಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಶ್ರಮದಾನ ಕಾರ್ಯಕ್ರಮದಲ್ಲಿ ಆಲೇಕಟ್ಟೆರಸ್ತೆ, ಗಾಂಧಿನಗರ,
ತಾ. 4 ರಂದು ಜೇ.ಸಿ.ಐ. ಪದಗ್ರಹಣ ಸುಂಟಿಕೊಪ್ಪ, ಜ. 31: ಜೇ.ಸಿ.ಐ. ಸುಂಟಿಕೊಪ್ಪದ 2018ನೇ ಸಾಲಿನ ನೂತನ ಅಧ್ಯಕ್ಷ ಹೆಚ್.ಆರ್. ಅರುಣ್ ಕುಮಾರ್ ಅವರ ಪದಗ್ರಹಣ ಸಮಾರಂಭ ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ತಾ. 4
ಲಿಂಗ ತಾರತಮ್ಯ ಜವಾಬ್ದಾರಿ: ಪ್ರೊ. ಧರ್ಮ ವಿಶ್ಲೇಷಣೆಕೂಡಿಗೆ, ಜ. 31: ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸುಶಿಕ್ಷಿತ ಮನಸ್ಸುಗಳ ನಡುವೆ ಲಿಂಗ ತಾರತಮ್ಯ ಮನೋ ಭಾವನೆಯನ್ನು ಹೋಗಲಾಡಿಸಿ ಒಂದುಗೂಡಿಸುವ ನಿಟ್ಟಿನಲ್ಲಿ ಸಂಸ್ಥೆಯ ಸಮಿತಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತವೆ
ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮಸಿದ್ದಾಪುರ, ಜ. 31: ಸಮೀಪದ ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿರುವ ಬಿಲಾಲ್ ಜುಮಾ ಮಸೀದಿ ವಾರ್ಷಿಕೋತ್ಸವ ಹಾಗೂ ದಿಖ್ರ್ ದುಆ ಮಜ್ಲಿಸ್ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಗುಹ್ಯ ತರೆಬಿಯತ್ತುಲ್