ಇಂದು ಸಾಯಿ ಸಹಸ್ರನಾಮ ಹೋಮಮಡಿಕೇರಿ, ಅ. 31 : ಇತ್ತೀಚೆಗೆ ಕುಶಾಲನಗರದ ಶ್ರೀಸಾಯಿ ಬಡಾವಣೆಯಲ್ಲಿ ಲೋಕಾರ್ಪಣೆಗೊಂಡ ಶ್ರೀ ಶಿರಡಿ ಸಾಯಿನಾಥ ಮಂದಿರದಲ್ಲಿ ತಾ.1 ರಂದು (ಇಂದು) ಸಾಯಿ ಸಹಸ್ರನಾಮ ಹೋಮ ನಡೆಯಲಿದೆ. ಬೆಳಿಗ್ಗೆ
ಪ್ರಾಂಶುಪಾಲರಾಗಿ ತಿಮ್ಮಯ್ಯಮಡಿಕೇರಿ, ಅ. 31: ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಡಾ. ಟಿ.ಡಿ. ತಿಮ್ಮಯ್ಯ ಅವರನ್ನು ಮಂಗಳೂರು ವಿಶ್ವವಿದ್ಯಾನಿಲಯ ನೇಮಕ ಮಾಡಿದೆ. ವಯೋನಿವೃತ್ತಿ
ಮಲಯಾಳಿ ಸಂಘ ಬೆಂಬಲಮಡಿಕೇರಿ, ಅ. 31: ಶಬರಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ತಾ. 2 ರಂದು ಅಯ್ಯಪ್ಪ ಸ್ವಾಮಿ
ಪೊನ್ನಂಪೇಟೆ ಕ್ರೀಡಾಶಾಲಾ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆಮಡಿಕೇರಿ, ಅ. 31: ಪೊನ್ನಂಪೇಟೆಯಲ್ಲಿರುವ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಶಿಬಿರವನ್ನು ಉದ್ಘಾಟಿಸಿದ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ
ಪ.ಪಂ. ಚುನಾವಣಾ ಫಲಿತಾಂಶ : ಪ್ರಮುಖರ ಪ್ರತಿಕ್ರಿಯೆಸೋಮವಾರಪೇಟೆ, ಅ. 31: ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ವೀರಾಜಪೇಟೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕುಶಾಲನಗರದಲ್ಲಿ ಅತಂತ್ರ ಸನ್ನಿವೇಶ